Krishna vittala

  • Gururaja karunadi

    Composer : Shri Krishna vittala ಗುರುರಾಜ ಕರುಣದಿ ನೋಡಯ್ಯ [ಪ]ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆಕರೆಕರೆ ಮಾಡದೆ ಚರಣವ ತೋರಿಸು [ಅ.ಪ] ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟುಭವಣೇಗಳನೆ ಪಟ್ಟು ನಾ ಒದ್ದಾಡುವೆ ಇಂದುಅವನಿಯ ಜನರೊಳು ಅವಗುಣ ಪ್ರತಿಮೆಯತವಕದಿ ಪೊರೆಯದೆ ಜವನಡಿ ಕಳಿಸೊದೇ [೧] ಅನುದಿನದೀ ನಾನು ಅನುಮಾನದಿಂದಲಿ ನೊಂದೆಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆತನುಮನ ನಿನ್ನಡಿ ಅರ್ಪಿಸಿ ನಂಬಿದೆದಿನದಿನ ದಯದಿಂ ನಿನ್ನವರೊಳು ಸೇರಿಸೊ [೨] ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬೆರೆದೆಕಾಮ ಜನಕನ ಮರೆತೆ ಸೋಮಶೇಖರ ಪ್ರಿಯನೆಶಮದಮ…

  • Bidde nimmaya

    Composer : Shri Krishna vittala ಬಿದ್ದೆ ನಿಮ್ಮಯ ಪಾದದಲ್ಲಿ ನಾ [ಪ]ಮಧ್ವರಾಯರ ಮನದಲಿದ್ದು ವಲಿವ ವೇದವ್ಯಾಸ [ಅ.ಪ] ವೇದ ಓದದ ಶುದ್ಧ ಕಳ್ಳನಾ,ಮೆದ್ದು ಮೆಲ್ಲುತ ವೃದ್ಧನಾದೆ, ಭಲ್ಗದ್ದ ದಾಸಗೆ ಕರುಣದಿ ತೋರಿ,ಉದ್ಧರಿಸುವ ಬಗೆ ಬಲ್ಲೀ (೧) ಅನ್ಯದೇವರ ನಾ ನೊಲ್ಲೆನಿನ್ನ ಪಾದವ ಬಿಡಲೊಲ್ಲೆಘನ್ನ ಕರುಣಿ ನೀನು ಬಲ್ಲೆನಿನ್ನ ಬಿಡಲು ಜಗಕಲ್ಲೇ (೨) ಉತ್ತಮೋತ್ತಮ ದೇವ ಸತ್ಯಭೃತ್ಯ ಜೀವನು ಎಂಬೆ ನಿತ್ಯಭಕ್ತ ಪ್ರಥಮ ಪ್ರಾಣ ನೀನೇಮುಕ್ತಿ ನಿನ್ನಾಧೀನವೇನೇ (೩) ಇಂದಿರಾದೇವಿ ನಿನ್ನ ರಾಣಿಕಂದರು ವಿಧಿ ಪರಿವಾರಎಂದೆಂದಿಗೂ ಭಿನ್ನರೇನೇಎಂದೆಂದು…

  • Baro Krishna

    Composer : Shri Krishna vittala ಬಾರೊ ಕೃಷ್ಣ ಬಾರೊ ಕೃಷ್ಣಬಾರೊ ಕೃಷ್ಣ ಮನದಸದನಕೆ (ಪ) ತೋರೊ ಕೃಷ್ಣ ತೋರೊ ಕೃಷ್ಣತೋರೊ ಕೃಷ್ಣ ಚರಣ ಬಡವಗೆ (ಅ) ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆಸಿರಿಯ ರಮಣ ನೀರಜ ಸುಗುಣಸುರರ ಪೊರೆವ ಧರಣಿ ಧರಿಪನೆ (೧) ಸಿರಿಯಮದದಿ ಮರೆತೆ ನಿನ್ನಕರೆದು ಪೊರೆಯೊ ಶರಣ ರಕ್ಷಕಾಅರಿಯೆ ಮಹಿಮೆ ತರಳನಾನುತೊರೆಯೆ ಅಳಿವೆ ಕ್ಷೇಮ ಧಾಮನೆ (೨) ವೇದವಿನುತ ಮೋದಭರಿತಸಾಧುಚರಿತ ಆದಿ ಕಾರಣಾಮಂದಮತಿಯು ಕುಂದನಳಿದುತಂದೆ ಕಾಯೊ ಬಂಧನೀಡ್ವನೇ (೩) ನೀರಜಾಕ್ಷ ವಾರಿನಿಲಯಸೂರಿಗಮ್ಯ ಪೂರ್ಣಧಾಮನೆಸರ್ವನಾಮ ಸರ್ವಕರ್ಮಸರ್ವ…

error: Content is protected !!