-
Nannavva kalla bide
Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…
-
Enu sukrutava
Composer : Shri Vadirajaru ಏನು ಸುಕೃತವ ಮಾಡಿದಳೊ ಯಶೊದೆ |ಪ|ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿಮುದ್ದಿಸುವಳಂತೆ |ಅ ಪ| ಗಂಗಾಜನಕನಿಗೆ ಗಡಿಗೆ ನೀರರೆವಳಂತೆ |ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |ತುಂಗ ಭೂಧರನ್ನ ತೊಟ್ಟಿಲೊಳ್ ತೂಗುವಳಂತೆ |ಕಂಗಳಿಗಗೋಚರನ ಕರೆದಪ್ಪಿ ಕೊಂಬಳಂತೆ |೧| ನಗವನೆತ್ತಿದವನ ಮಗುವೆಂದೆತ್ತುವಳಂತೆ |ನಿಗಮಗೋಚರನ ತಾ ನಿಟ್ಟಿಪಳಂತೆ |ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ |ಮಿಗೆ ನಿತ್ಯ ತೃಪ್ತಗೆ ಪಾಲನೆರೆವಳಂತೆ | ೨ | ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ |ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ |ಮಹಿಮ…
-
Parijata – Dirgha kriti
Composer : Shri Helavanakatte Giriyamma ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದಸಾರೆ ರುಗ್ಮಿಣಿ ಸಹಿತ ಆನಂದದಿಂದವಾರಿಜಾಂಬಕ ವಾಲಗದೊಳು ಚಂದನಾರಂದಮುನಿ ತಾ ಪಾರಿಜಾತವ ತಂದ (೧) ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದಪುಷ್ಪಯಾರಿಗೆ ಎಂದವಲ್ಲಭೆ ರುಗ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನುಬಲ್ಲದೆ ಇಂತೆಂದಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದುಕೇಳಿದಳಾಕೆ ನಿಂದುತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದುಮನದಲ್ಲಿ ಅತಿನೊಂದು (೧) ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನುಮಂದಗಮನೆಯ ಮುಡಿಗೆ ತಾ ಮುಡಿಸಿದನುಎಂದು ಎನ್ನೊಳು ಎರವು ಇಲ್ಲವು ಕಾಣಿಇಂದು ಮಾಡಿದ…
