-
Nannavva kalla bide
Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…
-
Enu valle Hariye
Composer : Shri Kanakadasaru ಏನು ವಲ್ಲೆ ಹರಿಯೇ ನಿನ್ನ ತುತಿಸಿ ಕೇಳುವದು || ಪ ||ಜ್ಞಾನ ಭಕ್ತಿ ಕೊಡು ಎಮಗ್- ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ || ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿಮುಂದೆ ನನ್ನ ಬೈಯ್ಯುವರೆಲ್ಲಾ ಅಂದಣವೇರಲಿಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿಬಂದು ಒದ್ದವರಿಗೆ ಭತ್ತದ…
-
Ramanujare namo namo
Composer : Shri Kanakadasaru ರಾಮಾನುಜರೇ ನಮೋ ನಮೋ ಸ್ವಾಮಿಲಕ್ಷ್ಮಣ ರೂಪ ನಮೋ ನಮೋ [ಪ] ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ, ನಿಡುಶಿಖಿ ಯಜ್ಞೋಪವೀತ-ದಿಂದ,ತೊಡೆದ ದ್ವಾದಶ ನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ [೧] ಪಂಕಜನಾಭನ ಪಾವನ ಮೂರುತಿ,ಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರಗೆದ್ದ, ಓಂಕಾರ ಮೂರುತಿ ನಮೋ ನಮೋ [೨] ಕೇಶವ ಪಾದಾಂಬುಜ ಮಧುಕರಾ,ಪಾಷಂಡ ಗರ್ವಹರ ಗುರು ತಿಲಕಶೇಷಾವತಾರಿ ಮುನೀಶ ವಂದಿತಆದಿಕೇಶವ ಮೂರುತಿ ನಮೋ ನಮೋ [೩] rAmAnujarE namO namO svAmilakShmaNa…
