-
Nannavva kalla bide
Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…
-
Enu sukrutava
Composer : Shri Vadirajaru ಏನು ಸುಕೃತವ ಮಾಡಿದಳೊ ಯಶೊದೆ |ಪ|ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿಮುದ್ದಿಸುವಳಂತೆ |ಅ ಪ| ಗಂಗಾಜನಕನಿಗೆ ಗಡಿಗೆ ನೀರರೆವಳಂತೆ |ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |ತುಂಗ ಭೂಧರನ್ನ ತೊಟ್ಟಿಲೊಳ್ ತೂಗುವಳಂತೆ |ಕಂಗಳಿಗಗೋಚರನ ಕರೆದಪ್ಪಿ ಕೊಂಬಳಂತೆ |೧| ನಗವನೆತ್ತಿದವನ ಮಗುವೆಂದೆತ್ತುವಳಂತೆ |ನಿಗಮಗೋಚರನ ತಾ ನಿಟ್ಟಿಪಳಂತೆ |ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ |ಮಿಗೆ ನಿತ್ಯ ತೃಪ್ತಗೆ ಪಾಲನೆರೆವಳಂತೆ | ೨ | ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ |ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ |ಮಹಿಮ…
-
Raghavendra Ashtakam – Gurujagannatha dasaru
ಪಾಹಿ ಗುರುವರ ಪಾಹಿ ಯತಿವರ ಪಾಹಿ ಪಾಪವಿನಾಶನಪಾಹಿ ಕೌತಳ ಕ್ಷೇತ್ರ ನಿಜಕೃತಮಂದಿರ ಪ್ರಿಯಸುವ್ರತ | ಇಂದುಬಿಂಬ ನಿಭಾಸ್ಯ ಸಾರಸಲೋಚನಂ ಶುಭವಾಚಿನಂಕುಂದ ಕುಟ್ಮಲ ದಂತ ಶೋಭಿ ರದಚ್ಛದಂ ಪರಿತುಷ್ಟಿದಂಸುಂದರೋರುಸುಕರ್ಣ ನಾಶಿಕ ಮಂಡಿತಂ ವರಪಂಡಿತಂಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೧] ಕರಿಕರೋಪಮ ಬಾಹುಭೂಷಿತ ಕಂಧರಂ ಗುಣ ಬಂಧುರಂದರವರೋಪಮ ಕಂಠರಾಜಿತ ವಕ್ಷಸಂ ಕರುಣಾರಸಂವರತನೂದರ ಮಧ್ಯ ಸಂಸ್ಥಿತ ನಾಭಿಕಂ ವ್ರತಿನಾಯಕಂಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೨] ಪರಮಸುಂದರ ರೋಮರಾಜಿ ವಿರಾಜಿತಂ ಹ್ಯಪರಾಜಿತಂವರವಳಿತ್ರಯ ಭಾಸಮಾನ ಸುಕೋಮಲಂ ಶ್ರೀತಪಾಲಕಂಪರಮ ಮಧ್ಯ ವಿರಾಜಿತಾಮಲ ದಾಮಬದ್ಧ ಪಟಚ್ಚರಂಪತಿತಪಾವನ ರಾಘವೇಂದ್ರ…