-
Vadirajacharyara sundaravada
Composer : Shri Huligi Hanumantacharya [Vimalananda vittala] ವಾದಿರಾಜಾಚಾರ್ಯರ ಸುಂದರವಾದ ಪಾದಾನಂಬಿದೆ ನಿಶ್ಚಯ [ಪ] ಧರೆಯೊಳು ಜಂಬುಖಂಡಿಪುರದಿ | ಭೂಸುರ,ಶ್ರೀನಿವಾಸರೆಂಬ ಶರಧಿಯಲಿ ಜನಿಸಿದೆ ಅರವಿಂದ ಪೋಲುವಕರುಣವಾರಿಧಿ ಶಿರಿತುರಗಾನನ ಪ್ರಿಯ ||೧|| ಹರಿಗುರುವರದಾ ಜ್ಞಾನದಿ ಪರಿಶೋಧಿಸಿ, ವರಭಾಗವತಶಾಸ್ತ್ರವ ಹರಿಗುರುಗಳ ಮಹಿಮೆ ಧಾರುಣಿಯಲಿ ಬೀರಿದಪರಮಪಾವನ ಶುಭಚರಿತದ ಗುರುವರ ||೨|| ವಟಪತ್ರತಲ್ಪ ಕೃಪಾ ಕಟಾಕ್ಷದಿ, ಹಟವಾದಿಗಳಖಂಡಿಸಿ | ನಿಟಿಲನೇತ್ರನ ಪ್ರಿಯ ಬಟುವಿಮಲಾನಂದವಿಠಲನ ತೋರುವ ದಟಿದಲೋಭದಿ ಮೆರೆವ ||೩|| vAdirAjAcAryara suMdaravAda pAdAnaMbide niScaya [pa] dhareyoLu jaMbuKaMDipuradi | BUsura,SrInivAsareMba…
-
Jambukhandi Vadirajacharyashtakam
Composer : Shri Kirani Pandurangacharya ಶ್ರೀಗುರುಭ್ಯೋನಮಃ | ಶ್ರೀಲಕ್ಷ್ಮೀನೃಸಿಂಹಃ ಪ್ರಸನ್ನೋ ಭೂಯಾತ್ | ವಂದೇ ಸಂಕರ್ಷಣಂ ದೇವಂ ಶ್ರೀಪತಿಂ ಮಧ್ವವಲ್ಲಭಮ್ |ವಾದಿರಾಜಾರ್ಯಕ ಶ್ರೀಮದ್ ಹೃದಯಾಮಲಮಂದಿರಮ್ | ಸದಾ ಶ್ರೀವಾದಿರಾಜಾಖ್ಯಯತಿಧ್ಯಾನರತಾನ್ ಸುಧೀನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೧| ಕೃಷ್ಣಾಪುರಯತೀಂದ್ರಾಖ್ಯಕಲ್ಪದ್ರುಮಸಮಾಶ್ರಿತಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೨| ಶ್ರೀಮತ್ಸಮೀರರಾದ್ಧಾಂತಪಠನೇ ಚರಿತವ್ರತಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೩| ಶ್ರೀಮದ್ಧರಿಕಥಾದಿವ್ಯಸುಧಾಸಾರಾರ್ಥಬೋಧಕಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೪| ವಾಗ್ ಭಂಗೀಜಿತತುಂಗಾಂಗರಂಗತ್ಪಣಿವರಾನ್ ವರಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೫| ನಾಟ್ಯಾಭಿನಯಧಾಟೀಷು ನಿಟಿಲಾಕ್ಷಾಯಿತಾನ್ ಪಟೂನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್…
-
Nannavva kalla bide
Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…