-
Vrundavanacharya stuti
Composer : Shri Raghupraveera Teertharu ಉಪಾಸ್ಯ ಕೋಲಾಸ್ಯಹಯಾಸ್ಯ ವ್ಯಾಸ –ನೃಸಿಂಹ ವಿದ್ವಂಸಿತ ಷಟ್ ಸಪತ್ನಾನ್ |ತೈರ್ಲಬ್ಧ ಮಧ್ವಾಗಮ ಶುದ್ಧ ಮೇಧಾನ್ವೃಂದಾವನಾಚಾರ್ಯ ಗುರೂನ್ನತೋಸ್ಸ್ಮಿ || ೧ || ಸುಶಾಂತ ಸೀತಾಪತಿ ವ್ಯಾಸ ಶೇಷಾ-ದಿಭಿರ್ಭವಿಷ್ಯತ್ಸುರರೂಪಶಿಷ್ಟೈ: |ಪ್ರವಂದ್ಯಪದಾಬ್ಜಸ್ಮೃತಾಬ್ಜನಾಭಾನ್ವೃಂದಾವನಾಚಾರ್ಯ ಗುರೂನ್ನತೋಸ್ಸ್ಮಿ || ೨ || ವ್ಯಾಸಾದಿ ಭಕ್ತೇಷ್ವತಿ ಭಕ್ತಿ ದಾತ್ರೂನ್ವ್ಯಾಸಾದ್ಯ ಭಕ್ತೇಷ್ವತಿ ದುಃಖ ದಾತ್ರೂನ್ |ಭವಿಷ್ಯ ನಾಕೀಶ ಪದಾಧಿಕಾರಾನ್ವೃಂದಾವನಾಚಾರ್ಯ ಗುರೂನ್ನತೋಸ್ಸ್ಮಿ || ೩ || ವಾದಿರಾಜ ಸದೋಪಾಸ್ಯ ಹಯಗ್ರೀವ ಪದಾನುಗಾನ್ |ವಂದೇ ವೃಂದಾವನಾಚಾರ್ಯ ವಿಶ್ವಪ್ರಿಯ ಗುರೂನ್ ಮುದಾ || ೪ ||…
-
Gururaja karunadi
Composer : Shri Krishna vittala ಗುರುರಾಜ ಕರುಣದಿ ನೋಡಯ್ಯ [ಪ]ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆಕರೆಕರೆ ಮಾಡದೆ ಚರಣವ ತೋರಿಸು [ಅ.ಪ] ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟುಭವಣೇಗಳನೆ ಪಟ್ಟು ನಾ ಒದ್ದಾಡುವೆ ಇಂದುಅವನಿಯ ಜನರೊಳು ಅವಗುಣ ಪ್ರತಿಮೆಯತವಕದಿ ಪೊರೆಯದೆ ಜವನಡಿ ಕಳಿಸೊದೇ [೧] ಅನುದಿನದೀ ನಾನು ಅನುಮಾನದಿಂದಲಿ ನೊಂದೆಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆತನುಮನ ನಿನ್ನಡಿ ಅರ್ಪಿಸಿ ನಂಬಿದೆದಿನದಿನ ದಯದಿಂ ನಿನ್ನವರೊಳು ಸೇರಿಸೊ [೨] ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬೆರೆದೆಕಾಮ ಜನಕನ ಮರೆತೆ ಸೋಮಶೇಖರ ಪ್ರಿಯನೆಶಮದಮ…
-
Bidde nimmaya
Composer : Shri Krishna vittala ಬಿದ್ದೆ ನಿಮ್ಮಯ ಪಾದದಲ್ಲಿ ನಾ [ಪ]ಮಧ್ವರಾಯರ ಮನದಲಿದ್ದು ವಲಿವ ವೇದವ್ಯಾಸ [ಅ.ಪ] ವೇದ ಓದದ ಶುದ್ಧ ಕಳ್ಳನಾ,ಮೆದ್ದು ಮೆಲ್ಲುತ ವೃದ್ಧನಾದೆ, ಭಲ್ಗದ್ದ ದಾಸಗೆ ಕರುಣದಿ ತೋರಿ,ಉದ್ಧರಿಸುವ ಬಗೆ ಬಲ್ಲೀ (೧) ಅನ್ಯದೇವರ ನಾ ನೊಲ್ಲೆನಿನ್ನ ಪಾದವ ಬಿಡಲೊಲ್ಲೆಘನ್ನ ಕರುಣಿ ನೀನು ಬಲ್ಲೆನಿನ್ನ ಬಿಡಲು ಜಗಕಲ್ಲೇ (೨) ಉತ್ತಮೋತ್ತಮ ದೇವ ಸತ್ಯಭೃತ್ಯ ಜೀವನು ಎಂಬೆ ನಿತ್ಯಭಕ್ತ ಪ್ರಥಮ ಪ್ರಾಣ ನೀನೇಮುಕ್ತಿ ನಿನ್ನಾಧೀನವೇನೇ (೩) ಇಂದಿರಾದೇವಿ ನಿನ್ನ ರಾಣಿಕಂದರು ವಿಧಿ ಪರಿವಾರಎಂದೆಂದಿಗೂ ಭಿನ್ನರೇನೇಎಂದೆಂದು…