Haridasa seva

  • Nodayya hariye

    Composer : Shri Rangesha vittala ಪಂಕಜನಾಭನಂಕಿತನಾದವಗೆಪಂಕ ಲವ ಲೇಶವಿಲ್ಲ ಶಂಕೆ ಬೇಡಿದಕೆ ,ಮಂಕುಮತಿಯವರು ಪಂಕಜ ಸಂಭವಶಂಕರರ ನಂಬಿ ಸಂಕಟಪಟ್ಟುದನರಿಯ,ಬಿಂಕದ ಬಿರದಿನ ಕಳಂಕ ರಂಗೇಶ ವಿಠಲನಿರಾತಂಕದಿ ಪೊರೆವ ತನ್ನವರ ಯೇಣಾಂಕ ಸನ್ನಿಭವಕ್ತ್ರ || ನೋಡಯ್ಯಾ ಹರಿಯೆ |ಪ|ಪಂಡರಪುರ ನಿಲಯನೆ ಕುಂಡಲಿಶಯನನೆ |ಅ.ಪ| ಪುಂಡರೀಕಗೊಲಿದವನೆ ಅಂದುಶುಂಡಾಲವ ಪೊರೆದವನೆಅಂಡಜ ವರ ವಾಹನನೆ ಎನ್ನಮಂಡೆಯ ಮೇಲ್ ಕರವಿಡುತಲಿ | ೧ | ವಿಜಯಗೆ ಸಾರಥಿಯಾದಿ ಅವನಭುಜಗ ಶರದಿಂದ ಪೊರೆದಿನಿಜ ಭಕುತಗೆ ನೀ ಒಲಿದ ದೇವಕುಜನಮರ್ದನ ಹರಿ ಮುದದಿ | ೨ |…

    ,
  • Hyangadaru enna

    Composer : Shri Pradyumna Teertharu ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋಸಾಗರ ಶಯನ ಕೃಷ್ಣಾ [ಪ]ಭಾಗವತರ ಸಂಗ ಬೇಗದಿಂದಲಿ ಇತ್ತುಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ] ಬಾಲೇರ ಸಲುವಾಗಿ ಕೀಳು ಜನರಲ್ಲಿಶೀಲ ಜರಿದು ಯಾಚಿಸಿ,ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧] ಅಂಗಜನಾಟಕೆ ಹಗಲಿರುಳೆನ್ನದೆ ಪರಅಂಗನೆಯರ ಕೂಡಿ,ಮಂಗಳ ಮಹಿಮ ತುರಂಗ ವದನ ದೇವಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨] ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆಕಾರುಣ್ಯದಲಿ ಭಕ್ತನ,ಅರಿಷಟ್ಕರ ಕೊಂದು ಕರಿವರದನೆ…

    , ,
  • Lakshmipriyara charana

    Composer : Shri Pradyumna Teertharu Shri Lakshmipriya Teertharu : KundApura Vyasaraja mathaGurugaLu: Shri Laxmivara TeertharuShishyaru: Shri Laxmi Prasanna TeertharuBrindavana: AbburAradhane: Jyeshta Shuddha Ekadashi ಲಕ್ಷ್ಮೀಪ್ರಿಯರ ಚರಣ ಭಜನೆನಿರುತದಿಂದ ಮಾಡುವ [ಪ]ಲಕ್ಷ್ಮೀಪತಿಯ ಕರುಣ ಪಡೆದುಹರುಷದಿ ನಾವ್ ಬದುಕುವ [ಅ.ಪ] ಸದ್ ವೈಷ್ಣವ ಕುಮುದಕಾಭಿವೃದ್ಧಿ ತರುವ ಗೋಸುಗಮಧ್ವ ಮತಾಬ್ಧಿಯಲ್ಲಿಉದ್ಭವಿಸಿದ ಚಂದ್ರರ (೧) ವ್ಯಾಸಮುನಿಗೆ ಒಲಿದ ಕೃಷ್ಣನಸೋಸಿಲಿಂದ ಪೂಜಿಸಿವ್ಯಾಸಸೂತ್ರ ಭಾಷ್ಯ ಉಪನ್ಯಾಸ ಮಾಡಿ ಮರೆವರ (೨) ದೀನ ಜನರ ವೃಂದಕೆ ಸುರಧೇನು ಎನಿಪ…

error: Content is protected !!