Haridasa seva

  • Jambukhandi Vadirajacharyashtakam

    Composer : Shri Kirani Pandurangacharya ಶ್ರೀಗುರುಭ್ಯೋನಮಃ | ಶ್ರೀಲಕ್ಷ್ಮೀನೃಸಿಂಹಃ ಪ್ರಸನ್ನೋ ಭೂಯಾತ್ | ವಂದೇ ಸಂಕರ್ಷಣಂ ದೇವಂ ಶ್ರೀಪತಿಂ ಮಧ್ವವಲ್ಲಭಮ್ |ವಾದಿರಾಜಾರ್ಯಕ ಶ್ರೀಮದ್ ಹೃದಯಾಮಲಮಂದಿರಮ್ | ಸದಾ ಶ್ರೀವಾದಿರಾಜಾಖ್ಯಯತಿಧ್ಯಾನರತಾನ್ ಸುಧೀನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೧| ಕೃಷ್ಣಾಪುರಯತೀಂದ್ರಾಖ್ಯಕಲ್ಪದ್ರುಮಸಮಾಶ್ರಿತಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೨| ಶ್ರೀಮತ್ಸಮೀರರಾದ್ಧಾಂತಪಠನೇ ಚರಿತವ್ರತಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೩| ಶ್ರೀಮದ್ಧರಿಕಥಾದಿವ್ಯಸುಧಾಸಾರಾರ್ಥಬೋಧಕಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೪| ವಾಗ್ ಭಂಗೀಜಿತತುಂಗಾಂಗರಂಗತ್ಪಣಿವರಾನ್ ವರಾನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್ ಭಜೇ |೫| ನಾಟ್ಯಾಭಿನಯಧಾಟೀಷು ನಿಟಿಲಾಕ್ಷಾಯಿತಾನ್ ಪಟೂನ್ |ಜಮಖಂಡೀಪುರಾಗಾರಾನ್ ವಾದಿರಾಜಗುರೂನ್…

  • Nannavva kalla bide

    Composer : Shri Kanakadasaru ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು (ಪ) ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಂಗೆಚೆನ್ನಕೇಶವನ ಪ್ರಸಾದ ಒದಗಬೇಕು (ಅ) ಉಟ್ಟ ಧೋತ್ರವು ಮಾಸಿತು – ಮನದೊಳಗಿದ್ದದುಷ್ಟರೈವರುಗಳಿಂದ ,ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಂಗೆಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು [೧] ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕು,ಸಾಧರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ [೨] ವೇಲಾಪುರದ ಚೆನ್ನ ಕೇಶವನ ಸೇವೆಗೆಆಲಸ್ಯವನು ಮಾಡದೆ,ಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ…

    , ,
  • Enu sukrutava

    Composer : Shri Vadirajaru ಏನು ಸುಕೃತವ ಮಾಡಿದಳೊ ಯಶೊದೆ |ಪ|ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿಮುದ್ದಿಸುವಳಂತೆ |ಅ ಪ| ಗಂಗಾಜನಕನಿಗೆ ಗಡಿಗೆ ನೀರರೆವಳಂತೆ |ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |ತುಂಗ ಭೂಧರನ್ನ ತೊಟ್ಟಿಲೊಳ್ ತೂಗುವಳಂತೆ |ಕಂಗಳಿಗಗೋಚರನ ಕರೆದಪ್ಪಿ ಕೊಂಬಳಂತೆ |೧| ನಗವನೆತ್ತಿದವನ ಮಗುವೆಂದೆತ್ತುವಳಂತೆ |ನಿಗಮಗೋಚರನ ತಾ ನಿಟ್ಟಿಪಳಂತೆ |ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ |ಮಿಗೆ ನಿತ್ಯ ತೃಪ್ತಗೆ ಪಾಲನೆರೆವಳಂತೆ | ೨ | ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ |ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ |ಮಹಿಮ…

    , ,

error: Content is protected !!