-
Rishi panchami story/kathe
Source: Shri Srinivas Mathada’s book ಶ್ರೀ ಭವಿಷ್ಯೋತ್ತರ ಪುರಾಣೇ ಋಷಿಪಂಚಮೀ ಕಥಾ ಯುಧಿಷ್ಠರ ಉವಾಚ- ಶ್ರುತಾನಿ ದೇವ ದೇವೇಶ ವ್ರತಾನಿ ಸುಬಹೂನಿ ಚ |ಸಾಂಪ್ರತಂ ತು ಅನ್ಯದಾಚಕ್ಷ್ವ ವ್ರತಂ ಪಾಪ ಪ್ರಣಾಶನಂ || ಶ್ರೀಕೃಷ್ಣ ಉವಾಚ- ಅಥಾನ್ಯದಪಿ ರಾಜೇಂದ್ರ ಪಂಚಮೀ ಋಷಿ ಸಂಜ್ಞೆಕಾಂ |ಪ್ರವಕ್ಷ್ಯಾಮಿ ಚ ಯಾಂ ಕೃತ್ವಾ ನಾರೀ ಪಾಪಾತ್ ಪ್ರಮುಚ್ಯತೇ || ಧರ್ಮರಾಜನು ಶ್ರೀಕೃಷ್ಣನನ್ನು ಕುರಿತು ಹೇಳುತ್ತಾನೆ- ಶ್ರೀಕೃಷ್ಣನೇ !ನಿನ್ನಿಂದ ಅನೇಕ ವ್ರತಗಳನ್ನು ಕೇಳಿದೆನು. ಈಗ ಎಲ್ಲಾ ಪಾಪಗಳನ್ನು ನಾಶ ಮಾಡುವಂಥಾ ಇನ್ನೊಂದು…
-
Harikathamrutasara
Ganapati Stotra Sandhi – Critical edition by Shri Kesava Rao Tadipatri
-
Gajamukha vandisuve
Composer : Shri Vadirajaru ಗಜಮುಖ ವಂದಿಸುವೆ ಕರುಣಿಸಿ ಕಾಯೊ |ಪ| ಗಜಮುಖ ವಂದಿಪೆ ಗಜಗೌರಿಯ ಪುತ್ರಅಜನ ಪಿತನ ಮೊಮ್ಮಗನ ಮೋಹದ ಬಾಲ ||ಅ.ಪ|| ನೀಲಕಂಠನ ಸುತ ಬಾಲಗಣೇಶನೆಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ [೧] ಪರುವತನ ಪುತ್ರಿ ಪಾರ್ವತಿಯ ಕುಮಾರಗರುವಿಯಾ ಚಂದ್ರಗೆ ಸ್ಥಿರ ಶಾಪ ಕೊಟ್ಟನೆ [೨] ಹರಿಹರರು ನಿನ್ನ ಚರಣ ಪೂಜೆಯ ಮಾಡಿದುರುಳ ಕಂಟಕರನು ತರಿದು ಬಿಸುಡಿದರಯ್ಯ [೩] ಮತಿಗೆಟ್ಟ ರಾವಣ ಪೂಜಿಸದೆಸೀತಾಪತಿ ಕರದಿಂದ ಹತವಾಗಿ ಪೋದನು [೪] ವಾರಿಜನಾಭ ಶ್ರೀ ಹಯವದನನ ಪದಸೇರುವ…