-
Bidde nimmaya
Composer : Shri Krishna vittala ಬಿದ್ದೆ ನಿಮ್ಮಯ ಪಾದದಲ್ಲಿ ನಾ [ಪ]ಮಧ್ವರಾಯರ ಮನದಲಿದ್ದು ವಲಿವ ವೇದವ್ಯಾಸ [ಅ.ಪ] ವೇದ ಓದದ ಶುದ್ಧ ಕಳ್ಳನಾ,ಮೆದ್ದು ಮೆಲ್ಲುತ ವೃದ್ಧನಾದೆ, ಭಲ್ಗದ್ದ ದಾಸಗೆ ಕರುಣದಿ ತೋರಿ,ಉದ್ಧರಿಸುವ ಬಗೆ ಬಲ್ಲೀ (೧) ಅನ್ಯದೇವರ ನಾ ನೊಲ್ಲೆನಿನ್ನ ಪಾದವ ಬಿಡಲೊಲ್ಲೆಘನ್ನ ಕರುಣಿ ನೀನು ಬಲ್ಲೆನಿನ್ನ ಬಿಡಲು ಜಗಕಲ್ಲೇ (೨) ಉತ್ತಮೋತ್ತಮ ದೇವ ಸತ್ಯಭೃತ್ಯ ಜೀವನು ಎಂಬೆ ನಿತ್ಯಭಕ್ತ ಪ್ರಥಮ ಪ್ರಾಣ ನೀನೇಮುಕ್ತಿ ನಿನ್ನಾಧೀನವೇನೇ (೩) ಇಂದಿರಾದೇವಿ ನಿನ್ನ ರಾಣಿಕಂದರು ವಿಧಿ ಪರಿವಾರಎಂದೆಂದಿಗೂ ಭಿನ್ನರೇನೇಎಂದೆಂದು…
-
Nodayya hariye
Composer : Shri Rangesha vittala ಪಂಕಜನಾಭನಂಕಿತನಾದವಗೆಪಂಕ ಲವ ಲೇಶವಿಲ್ಲ ಶಂಕೆ ಬೇಡಿದಕೆ ,ಮಂಕುಮತಿಯವರು ಪಂಕಜ ಸಂಭವಶಂಕರರ ನಂಬಿ ಸಂಕಟಪಟ್ಟುದನರಿಯ,ಬಿಂಕದ ಬಿರದಿನ ಕಳಂಕ ರಂಗೇಶ ವಿಠಲನಿರಾತಂಕದಿ ಪೊರೆವ ತನ್ನವರ ಯೇಣಾಂಕ ಸನ್ನಿಭವಕ್ತ್ರ || ನೋಡಯ್ಯಾ ಹರಿಯೆ |ಪ|ಪಂಡರಪುರ ನಿಲಯನೆ ಕುಂಡಲಿಶಯನನೆ |ಅ.ಪ| ಪುಂಡರೀಕಗೊಲಿದವನೆ ಅಂದುಶುಂಡಾಲವ ಪೊರೆದವನೆಅಂಡಜ ವರ ವಾಹನನೆ ಎನ್ನಮಂಡೆಯ ಮೇಲ್ ಕರವಿಡುತಲಿ | ೧ | ವಿಜಯಗೆ ಸಾರಥಿಯಾದಿ ಅವನಭುಜಗ ಶರದಿಂದ ಪೊರೆದಿನಿಜ ಭಕುತಗೆ ನೀ ಒಲಿದ ದೇವಕುಜನಮರ್ದನ ಹರಿ ಮುದದಿ | ೨ |…
-
Hyangadaru enna
Composer : Shri Pradyumna Teertharu ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋಸಾಗರ ಶಯನ ಕೃಷ್ಣಾ [ಪ]ಭಾಗವತರ ಸಂಗ ಬೇಗದಿಂದಲಿ ಇತ್ತುಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ] ಬಾಲೇರ ಸಲುವಾಗಿ ಕೀಳು ಜನರಲ್ಲಿಶೀಲ ಜರಿದು ಯಾಚಿಸಿ,ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧] ಅಂಗಜನಾಟಕೆ ಹಗಲಿರುಳೆನ್ನದೆ ಪರಅಂಗನೆಯರ ಕೂಡಿ,ಮಂಗಳ ಮಹಿಮ ತುರಂಗ ವದನ ದೇವಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨] ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆಕಾರುಣ್ಯದಲಿ ಭಕ್ತನ,ಅರಿಷಟ್ಕರ ಕೊಂದು ಕರಿವರದನೆ…