-
Hyangadaru enna
Composer : Shri Pradyumna Teertharu ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋಸಾಗರ ಶಯನ ಕೃಷ್ಣಾ [ಪ]ಭಾಗವತರ ಸಂಗ ಬೇಗದಿಂದಲಿ ಇತ್ತುಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ] ಬಾಲೇರ ಸಲುವಾಗಿ ಕೀಳು ಜನರಲ್ಲಿಶೀಲ ಜರಿದು ಯಾಚಿಸಿ,ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧] ಅಂಗಜನಾಟಕೆ ಹಗಲಿರುಳೆನ್ನದೆ ಪರಅಂಗನೆಯರ ಕೂಡಿ,ಮಂಗಳ ಮಹಿಮ ತುರಂಗ ವದನ ದೇವಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨] ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆಕಾರುಣ್ಯದಲಿ ಭಕ್ತನ,ಅರಿಷಟ್ಕರ ಕೊಂದು ಕರಿವರದನೆ…
-
Lakshmipriyara charana
Composer : Shri Pradyumna Teertharu Shri Lakshmipriya Teertharu : KundApura Vyasaraja mathaGurugaLu: Shri Laxmivara TeertharuShishyaru: Shri Laxmi Prasanna TeertharuBrindavana: AbburAradhane: Jyeshta Shuddha Ekadashi ಲಕ್ಷ್ಮೀಪ್ರಿಯರ ಚರಣ ಭಜನೆನಿರುತದಿಂದ ಮಾಡುವ [ಪ]ಲಕ್ಷ್ಮೀಪತಿಯ ಕರುಣ ಪಡೆದುಹರುಷದಿ ನಾವ್ ಬದುಕುವ [ಅ.ಪ] ಸದ್ ವೈಷ್ಣವ ಕುಮುದಕಾಭಿವೃದ್ಧಿ ತರುವ ಗೋಸುಗಮಧ್ವ ಮತಾಬ್ಧಿಯಲ್ಲಿಉದ್ಭವಿಸಿದ ಚಂದ್ರರ (೧) ವ್ಯಾಸಮುನಿಗೆ ಒಲಿದ ಕೃಷ್ಣನಸೋಸಿಲಿಂದ ಪೂಜಿಸಿವ್ಯಾಸಸೂತ್ರ ಭಾಷ್ಯ ಉಪನ್ಯಾಸ ಮಾಡಿ ಮರೆವರ (೨) ದೀನ ಜನರ ವೃಂದಕೆ ಸುರಧೇನು ಎನಿಪ…
-
Lakshmivallabha jaya
Composer : Shri Mohana dasaru ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ || ಪ|| ಮೋಕ್ಷದಾಯಕನೆ ಮಧುಸೂದನಪದ್ಮಾಕ್ಷಗಾರುತಿಯ ಬೆಳಗಿರೇ ||ಅ.ಪ.|| ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿಚೆಲುವಗಾರುತಿಯ ಬೆಳಗಿರೆ ||೧||ಶೋಭಾನೆ ಶೋಭಾನೆ ಶೋಭಾನೆ ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ ||೨||ಶೋಭಾನೆ ಶೋಭಾನೆ ಶೋಭಾನೆ ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ…
