Hari

  • Endu kambenu – Shyamasundararu

    Composer : Shri Shyamasundara dasaru ಎಂದು ಕಾಂಬೆನು ನಂದ ಗೋಪನ |ಕಂದ ಶ್ರೀ ಗೋವಿಂದನ [ಪ] ಮಂದರಾಚಲಧರ ಶ್ರೀ ಯದುಕುಲ |ಚಂದ್ರ ಗುಣಗಣಸಾಂದ್ರನ [ಅ.ಪ] ವಿಜಯಸೂತನ ವಿಶ್ವ ಪಾಲನ | ಭುಜಗವರ ಪರಿಯಂಕನ,ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರ-ಗಮನನ [೧] ಪಾಲುದಧಿ ನವನೀತ ಚೋರನ | ಬಾಲಕೃಷ್ಣ ಗೋಪಾಲನಶೈಲ ಬೆರಳಿಲಿ ತಾಳಿ ಗೋಕುಲ, ಪಾಲಿಸಿದ ಪರಮಾತ್ಮನ [೨] ಭಾಮೆ ರುಕ್ಮಿಣಿ ರಮಣ ರಂಗನ | ಸಾಮಗಾನ ವಿಲೋಲನಶ್ರೀಮದಾನಂದ ಮುನಿ ಕರಾರ್ಚಿತ ಶಾಮಸುಂದರ ವಿಠಲನ…

  • Srinivasa Kalyana – Uragadri vittala

    ಇನ್ನೆಂದಿಗೋ ನಿನ್ನ ದರುಶನ ಶೇಷಾದ್ರಿವಾಸ ||ಪ|| ಪನ್ನಂಗ ಶಯನ ಪ್ರಸನ್ನರ ಪಾಲಿಪಘನ್ನ ಮಹಿಮ ನೀನೆನ್ನನುದ್ಧರಿಸೂ ||ಅ.ಪ|| ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದಪರಮಾದರ-ದಿಂದಿರುವ ಸಮಯದಿನಾರದ ಮುನಿ ಬಂದೊದಗಿ ನಿಂದ ಇಂ-ದಾರಿಗರ್ಪಿತ-ವೆಂದರುಹಿ ಮರಳೀ ತೆರಳಿದಸುರಮುನಿ ವಚನದಿ ಭೃಗು ಮುನಿವರ ಪೋಗಿಹರ ವಿರಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲುತಪರಮಪುರುಷ-ರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ,ಹರುಷದಿ ಶ್ರೀಹರಿ ಉರಗ ಶಯನನಾಗಿ,ಪರಮ ಯೋಗನಿದ್ರೆ ಮಾಡುತಾ, ಅರಿಯದಂತೆ ತಾ ನಟಿಸುತ,ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ,ಹರುಷದಿ ಮುನಿಪಾದ ಕರದಲಿ ಒತ್ತುತ,ಕರುಣದಿ ಸಲಹಿದೆ ದುರಿತವ ಹರಿಸಿ,ಹರಿ ಭಕುತರ ಅಘ…

  • Vratavanallade

    Composer : Shri Modalkal Sheshadasaru ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜ ಪತಿಯ [ಪ] ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ |ದೀನನೊಬ್ಬನು ಬರಲು ದೋಷಿಯಾದವನೆಂದುಆನನವ ತಿರುಹುವನೇ ಅವನಿಯೊಳಗೇ [೧] ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ |ಚೆನ್ನಿಗನೆ ಈ ಅಲ್ಪ ಪ್ರಾದೇಶ ಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ [೨] ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ |ಭಕುತ ಸುರಧೇನು ಗುರುವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿ-ಗರಿವುದು ಕರುಣದಲಿ [೩] vratavanallade anuvrata mADabahudESatamuKa…

error: Content is protected !!