-
Gururaja karunadi
Composer : Shri Krishna vittala ಗುರುರಾಜ ಕರುಣದಿ ನೋಡಯ್ಯ [ಪ]ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆಕರೆಕರೆ ಮಾಡದೆ ಚರಣವ ತೋರಿಸು [ಅ.ಪ] ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟುಭವಣೇಗಳನೆ ಪಟ್ಟು ನಾ ಒದ್ದಾಡುವೆ ಇಂದುಅವನಿಯ ಜನರೊಳು ಅವಗುಣ ಪ್ರತಿಮೆಯತವಕದಿ ಪೊರೆಯದೆ ಜವನಡಿ ಕಳಿಸೊದೇ [೧] ಅನುದಿನದೀ ನಾನು ಅನುಮಾನದಿಂದಲಿ ನೊಂದೆಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆತನುಮನ ನಿನ್ನಡಿ ಅರ್ಪಿಸಿ ನಂಬಿದೆದಿನದಿನ ದಯದಿಂ ನಿನ್ನವರೊಳು ಸೇರಿಸೊ [೨] ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬೆರೆದೆಕಾಮ ಜನಕನ ಮರೆತೆ ಸೋಮಶೇಖರ ಪ್ರಿಯನೆಶಮದಮ…
-
Jayaraya Jayaraya daya
Composer : Shri Jagannatha dasaru ಜಯರಾಯ ಜಯರಾಯದಯವಾಗೆಮಗನುದಿನ ಸುಪ್ರೀಯಾ ||ಪ|| ವಿದ್ವನ್ ಮಂಡಲಿ ಸದ್ವಿನುತನೆ ಪಾ-ದ ದ್ವಯಕೆರಗುವೆ ಉದ್ಧರಿಸೆನ್ನನು ||೧|| ಗುರು ಪೂರ್ಣಪ್ರಜ್ಞರ ಸನ್ಮತಉದ್ಧರಿಸಿ ಮೆರೆದೆ ಭುಸುರವರ ವರದಾ ||೨|| ಸುರನಾಥನೆ ನೀ ನರನಾವೇಷದಿಂಧರಣಿಯೊಳಗ್ ಅವತರಿಸಿದೆ ದಯದಿ ||೩|| ವಿದ್ಯಾರಣ್ಯನಾ ವಿದ್ಯಮತದ ಪ್ರ-ಸಿದ್ಧಾಂತಗಳ ಅಪದ್ಧವೆಂದೆನಿಸಿದೆ ||೪|| ಸಭ್ಯರ ಮಧ್ಯದೊಳತ್ಯಧಿಕ ವರಾಕ್ಷೋಭ್ಯ ಮುನಿ ಕರಾಬ್-ಜಾ-ಭ್ಯುದಿತ ಗುರು ||೫|| ಅವಿದಿತನ ಸತ್-ಕವಿಗಳ ಮಧ್ಯದಿಸುವಿವೇಕಿಯ ಮಾಡವನಿಯೊಳೆನ್ನನು ||೬|| ನಿನ್ನವನು ನಾನನ್ಯನಲ್ಲವೊ ಜಗನ್ನಾಥವಿಠಲನ ಎನ್ನೊಳಗಿರಿಸೋ ||೭|| jayarAya jayarAyadayavAgemaganudina suprIyA ||pa||…
-
Jayarayara nodiro
Composer : Shri Vijaya dasaru ಜಯರಾಯರ ನೋಡಿರೋ ಸಜ್ಜನರೆಲ್ಲಜಯರಾಯರ ಪಾಡಿರೋ ||ಪ|| ಜಯರಾಯರ ನೋಡಿ ಜಪಿಸಿ ಮನದಿ ಪಾಡಿಜಯವಾಗುವುದು ನಿಮಗೆಭಯನಾಶ ಸಂತತ ||ಅ.ಪ|| ದುರುಳ ಮತವೆಂಬೊ ಕರಿಗೆ ಅಂಕುಶವಿತ್ತುಸುರಸಾದ ಗ್ರಂಥ ಆನಂದಮುನಿವಿರಚಿಸಿ ಇರಲಾಗಿ ಪರಮ ಭಕ್ತಿಯಿಂದ ವಿಸ್ತರ ಮಾಡಿದಾ ಕರದ ಕನ್ನಡಿಯಂತೆ ||೧|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿಭೇದಾರ್ಥ ಜ್ಞಾನ ಸತ್ಯವೆನಿಸಿಈ ಧರಿಯೊಳಗೆ ಹರಿಯೆ ಪರ ದೈವವೆಂದುಸಾಧಿಸಿ ಉದ್ದಂಡವಾದ ಗುರುತಿಲಕ ||೨|| ಅಕ್ಷೋಭ್ಯ ತೀರ್ಥರ ಕರದಿಂದ ಜನಿಸಿಮೋಕ್ಷಕೆ ಜಯ ಪತ್ರಿಕೆ ಕೊಡಿಸಿಪಕ್ಷಿವಾಹನ ಸಿರಿ ವಿಜಯವಿಠ್ಠಲನ್ನಈಕ್ಷಿಸುವದಕ್- ಉಪದೇಶ…
