-
Satata gananatha
Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು, ಗತಿ ಪಾಲಿಸುವ ನಮ್ಮ ಪವಮಾನನು,ಚಿತ್ತದಲ್ಲಿ ಆನಂದ ಸುಖವನೀವಳು ರಮಾ, ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,ಸತತ ಇವರಲಿ ನಿಂತು ಈ ಕೃತಿಯ ನಡೆಸುವನು || satata gaNanAtha siddhiyanIva kAryadalimati prErisuvaLu pArvati dEvI ||pa||…
-
Baa gumma
Composer : Shri Purandara dasaru ಬಾ ಗುಮ್ಮ ಬಂದಂಜಿಸು ಗುಮ್ಮ ||ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡುಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ |೧| ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆತಿರುಗ್-ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆದಿನಕೆ ನೂರು ಜಗಳವ ಕೊಂಡು ಬರುತಾನೆ |೨| ಹಾವಿನ ಬಣ್ಣದ ಗುಮ್ಮ ಈ ಮನೆಯಮಾಳಿಗೆ ಚಿಂತೆಯಲಿರು ಕಂಡ್ಯವಾರಿಜನಾಭ ಶ್ರೀ…
-
Hari Ninnolumeyu
Composer: Shri Purandara dasaru ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದೆ ಲೇಸು ||ಪ||ಮರಳಿ ಮರಳಿ ತಾ ಪಡೆಯದ ಭಾಗ್ಯವಮರುಗಿದರೆ ತನಗಾದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆದುರ್ಜನ ಬರುವುದು ತಪ್ಪೀತೆ,ದೂರದಿ ನಿಂತು ಮೊರೆಯಿಟ್ಟು ಕೂಗಲುಚೋರನಿಗೆ ದಯ ಪುಟ್ಟೀತೆ,ಜಾರಿ ನಾರಿ ತಾ ಪಾತಿವ್ರತೆ ಎನ್ನಲುಜಾರನಿಗೆ ನಿಜ ತೋರಿತೆ,ಊರು ಬಿಟ್ಟು ಬೇರೂರಿಗೆ ಹೋದರುಪ್ರಾರಬ್ಧವು ಬೇರಾದೀತೆ [೧] ಪಾಟ ಪಡುವುದು ಹಣೆಯಲ್ಲಿರಲುಪಟ್ಟಮಂಚ ತನಗಾದೀತೆ,ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲುಹುಟ್ಟು ಬಂಜೆಗೆ ಮಕ್ಕಳಾದೀತೆ,ಬೆಟ್ಟದ ನವಿಲಿಗೆ ಕಣ್ಣೀರು ಬಂದರೆಬೇಟೆಗಾರನಿಗೆ ದಯ ಪುಟ್ಟೀತೆ,ಕೆಟ್ಟ ಹಾವು ತಾ…
