-
Tarale Ranne – Rugmini Parvati samvada
Composer: Shri Purandara dasaru Expln by Shri Kesava Rao Tadipatri ತರಳೆ ರನ್ನೆ ಕಪ್ಪು ಮೈಯವ ಏತರ ಚೆಲುವನೆಕರಿಯ ಜಡೆಯ ಜೋಗಿಗಿಂತ ಉತ್ತಮನಲ್ಲವೆ೧: ಜಲಧಿಯೊಳು ವಾಸವೇನು ಮನೆಗಳಿಲ್ಲವೆಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೆ೨: ಮಂದರ ಗಿರಿ ಯನ್ನು ಪೊತ್ತುದು ಏನು ಚಂದವೆಕಂದನೊಯಿದು ಅಡವಿಯೊಳಿಡುವುದಾವ ನ್ಯಾಯವೆ೩: ಮಣ್ಣ ನಗೆದು ಬೇರ ಮೆಲುವುದೇನು ಸ್ವಾದುವೆತನ್ನ ಕರದಿ ಕಪಾಲ ಪಿಡಿವುದ್ಯಾವ ನ್ಯಾಯವೆ೪: ಮುತ್ತಿನ ಹಾರವಿರಲು ಕರುಳ ಮಾಲೆ ಚಂದವೆನಿತ್ಯ ರುಣ್ಡ ಮಾಲೆ ಧರಿಸೋದದು ನ್ಯಾಯವೆ೫: ಗಿಡ್ಡನಾಗಿ ಬೆಳೆದು ಅಳೆವುದೇನು…
-
nadumane yolagondu
Composer: Shri Purandara dasaru Expln by Shri Kesava Rao Tadipatri ನಡುಮನೆಯೊಳಗೊಂದು ನಾಲ್ಕು ತೆಂಗಿನಮರ –ಹೇ ಗಿಣಿ – ಹೇ ಗಿಣಿಯೇ ||ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯಿತು – ಹೇ ಗಿಣಿ || ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ – ಹೇ ಗಿಣಿತಲೆಯಿಲ್ಲದವ ಬಂದು ಹೊತ್ತು ಕೊಂಡುಹೋದ – ಹೇ ಗಿಣಿ ||೧|| ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ – ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ – ಹೇ ಗಿಣಿ ||೨|| ಬಲೆಯ ಹಾಕಿದರು…
-
Dhooli Darshanam
Composer: Shri Purandara dasaru ಧೂಳಿ ದರ್ಶನಂ ದು:ಖ ನಾಶನಂಶಿಖರ ದರ್ಶನಂ ಚಿಂತೆ ನಾಶನಂಪಾದ ದರ್ಶನಂ ಪಾಪ ನಾಶನಂನಾಭಿ ದರ್ಶನಂ ನರಕ ನಾಶನಂಹೃದಯ ದರ್ಶನಂ ಹೃದ್-ರೋಗ ನಾಶನಂಕಂಠ ದರ್ಶನಂ ವೈಕುಂಠ ಸಾಧನಂ |ಮುಖ ದರ್ಶನಂ ಮುಕ್ತಿ ಸಾಧನಂಕಿರೀಟ ದರ್ಶನಂ ಪುನರ್ಜನ್ಮ ನಾಶನಂ |ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ || ಮಾತ ಚ ಕಮಲಾದೇವಿ ಪಿತಾದೇವೊ ಜನಾರ್ದನ |ಬಾಂಧವ ವಿಷ್ಣು ಭಕ್ತಾಶ್ಚಸ್ವದೇಷೊ ಭುವನತ್ರಯಂ | ಭಾಗೀರಥೀ ಹುಟ್ಟಿದಂಥ ಪಾದ ಪದ್ಮವನ್ನು ಕಂಡೆ,ಬ್ರಹ್ಮಾಂಡ ಧರಿಸಿದಂಥ ಉದರವನ್ನು ಕಂಡೆ,ಶಂಖ ಚಕ್ರವನ್ನು…
