-
Guru Vyasarayara mahime
Composer : Shri Purandara dasaru ಗುರು ವ್ಯಾಸರಾಯರ ಮಹಿಮೆಗಳ ಕೇಳಿ |ಪ|ಹರುಷದಿಂ ಕೊಂಡಾಡಿ ನಲಿದಾಡಿ ಜನರು |ಅ.ಪ| ಅಂದು ಬ್ರಹ್ಮಣ್ಯತೀರ್ಥರಿಗೆ ಬದರಿಯಲಿ |ಮುದದಿಂದ ನರನಾರಾಯಣರು |ಕಂದನ್ನ ಕೊಡುವೆನೆಂದು | ಭಿಕ್ಷೆಯ ನೀಡೆ |ತಂದೆ ಮಧ್ವೇಶ ನಿನ್ನ ದಯವಿರಲಿ ಎಂದೂ |೧| ಮುನ್ನ ಬ್ರಹ್ಮಣ್ಯತೀರ್ಥರು | ಸಂಚರಿಸುತ್ತ |ಬನ್ನೂರು ಮಾರ್ಗದಲಿ | ಬರುತಲಿರಲು |ಕನ್ಯೆಯೊಬ್ಬ ಳು ತನ್ನ | ಪತಿಯ ಭಿಕ್ಷೆ ಬೇಡೆ |ಚೆನ್ನಾಗಿ ಮಾಂಗಲ್ಯ ಕರುಣಿಸಿತ್ತರು ಅಂದೂ |೨| ನಿನ್ನಲ್ಲಿ ಮೊದಲು ಜನಿಸಿದ ಆ ಪುತ್ರನ…
-
Vyasarajara suladi – Purandaradasaru
ರಾಗ: ತಿಲಂಗ್ಧ್ರುವತಾಳವ್ಯಾಸರಾಯರ ಚರಣಕಮಲ ದರ್ಶನವೆನ –ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನಸಾಸಿರ ಕುಲಕೋಟಿ ಪಾವನವಾಯಿತುಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆವಾಸುದೇವನ ಪೂಜೆಗಧಿಕಾರಿ ನಾನಾದೆದೋಷರಹಿತನಾದೆ ಪುರಂದರವಿಟ್ಠಲನ್ನದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ || ಮಟ್ಟತಾಳಗುರು ಉಪದೇಶವಿಲ್ಲದ ಜ್ಞಾನವುಗುರು ಉಪದೇಶವಿಲ್ಲದ ಸ್ನಾನವುಗುರು ಉಪದೇಶವಿಲ್ಲದ ಧ್ಯಾನವುಗುರು ಉಪದೇಶವಿಲ್ಲದ ಜಪವುಗುರು ಉಪದೇಶವಿಲ್ಲದ ತಪವುಗುರು ಉಪದೇಶವಿಲ್ಲದ ಮಂತ್ರಗುರು ಉಪದೇಶವಿಲ್ಲದ ತಂತ್ರಉರಗನ ಉಪವಾಸದಂತೆ ಕಾಣಿರೋಗುರು ವ್ಯಾಸರಾಯನ ಕರುಣದಿಂದಲಿ ಎನಗೆಪುರಂದರವಿಟ್ಠಲನೇ ಪರನೆಂದು ಅರುಹಿದುರಿತ ಭಯವೆಲ್ಲ ಪರಿಹರಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿ || ೨ || ರೂಪಕತಾಳಅಂಕಿತವಿಲ್ಲದ…
-
Vyasarajara Suladi – Vijayadasaru
ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ ವಾರ್ತೆ ಎನಗೊಂದುಸರಲಿಲ್ಲದೀನಬಂಧು ಎನಿಸಿಕೊಂಬ ವೃಂದಾರಕ ಮುನಿಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕಬಿಂದುಗಳುದರಿಸುತ ನಂದನಂದನ ಚರಿತೆಒಂದೊಂದು ಪೇಳಲದರಿಂದ ಮೈಮರೆದುಹೋ ಎಂದು ಶಿರವದೂಗಿ ಮುನಿಗೆ ಎರಗಿಕಂಧರ ಬಾಗಿ ನಾನೆಂದಿಗೆ ಕೃಷ್ಣನವಂದಿಸುವೆನೆನಲು ಮಂದಹಾಸದಿಂದಮಂದರೋದ್ಧರ ವಿಜಯವಿಠ್ಠಲಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆಮುನಿ ಅಂದು ವಿವರಿಸಿದ ಅಂದವಾಗಿ ನಲಿದು || ೧ ||…
