Tag: Nandini Sripad

  • Vyasarajara suladi – Purandaradasaru

    ರಾಗ: ತಿಲಂಗ್ಧ್ರುವತಾಳವ್ಯಾಸರಾಯರ ಚರಣಕಮಲ ದರ್ಶನವೆನ –ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನಸಾಸಿರ ಕುಲಕೋಟಿ ಪಾವನವಾಯಿತುಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆವಾಸುದೇವನ ಪೂಜೆಗಧಿಕಾರಿ ನಾನಾದೆದೋಷರಹಿತನಾದೆ ಪುರಂದರವಿಟ್ಠಲನ್ನದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ || ಮಟ್ಟತಾಳಗುರು ಉಪದೇಶವಿಲ್ಲದ ಜ್ಞಾನವುಗುರು ಉಪದೇಶವಿಲ್ಲದ ಸ್ನಾನವುಗುರು ಉಪದೇಶವಿಲ್ಲದ ಧ್ಯಾನವುಗುರು ಉಪದೇಶವಿಲ್ಲದ ಜಪವುಗುರು ಉಪದೇಶವಿಲ್ಲದ ತಪವುಗುರು ಉಪದೇಶವಿಲ್ಲದ ಮಂತ್ರಗುರು ಉಪದೇಶವಿಲ್ಲದ ತಂತ್ರಉರಗನ ಉಪವಾಸದಂತೆ ಕಾಣಿರೋಗುರು ವ್ಯಾಸರಾಯನ ಕರುಣದಿಂದಲಿ ಎನಗೆಪುರಂದರವಿಟ್ಠಲನೇ ಪರನೆಂದು ಅರುಹಿದುರಿತ ಭಯವೆಲ್ಲ ಪರಿಹರಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿ || ೨ || ರೂಪಕತಾಳಅಂಕಿತವಿಲ್ಲದ…

  • Vyasarajara Suladi – Vijayadasaru

    ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ ವಾರ್ತೆ ಎನಗೊಂದುಸರಲಿಲ್ಲದೀನಬಂಧು ಎನಿಸಿಕೊಂಬ ವೃಂದಾರಕ ಮುನಿಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕಬಿಂದುಗಳುದರಿಸುತ ನಂದನಂದನ ಚರಿತೆಒಂದೊಂದು ಪೇಳಲದರಿಂದ ಮೈಮರೆದುಹೋ ಎಂದು ಶಿರವದೂಗಿ ಮುನಿಗೆ ಎರಗಿಕಂಧರ ಬಾಗಿ ನಾನೆಂದಿಗೆ ಕೃಷ್ಣನವಂದಿಸುವೆನೆನಲು ಮಂದಹಾಸದಿಂದಮಂದರೋದ್ಧರ ವಿಜಯವಿಠ್ಠಲಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆಮುನಿ ಅಂದು ವಿವರಿಸಿದ ಅಂದವಾಗಿ ನಲಿದು || ೧ ||…

  • Vadirajara suladi – Vijayadasaru

    ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು ಇಟ್ಟು ಸ್ವಾದುವಾದಕಡಲಿ ಹೂರಣವನು ಉಂಡಶ್ರೀಧರನ ಮಹಿಮೆ ಸಾಧುಜನರು ಕೇಳಿ || ೧ || ಮಟ್ಟತಾಳಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದಸಡಗರದ ಭಕ್ಷ ಪಾಯಸ ಘೃತ ನೀಡೆಒಡೆಯನು ಬ್ರಹ್ಮಾದಿ ಪರಿವಾರಸಹಿತುಂಡುಕಡಗೋಲು ನೇಣು ಪಿಡಿದುಡುಪಿಲಿನಿಂದಉಡುರಾಜಮುಖ ನಮ್ಮ…

error: Content is protected !!