-
Krishnamurti kanna
Composer : Shri Purandara dasaru ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂದೆಸೆವ ಲಲಾಟಶಿಸ್ತಿಲಿ ಕೊಳಲನೂದುವ ಓರೆ ನೋಟಕೌಸ್ತುಭ ಎಡಬಲದಲಿ ಓಲಾಟ || ೧|| ಮಘಮಘಿಸುವ ಸೊಬಗಿನ ಸುಳಿಗುರುಳುಚಿಗುರು ತುಳಸಿ ವನಮಾಲೆಯ ಕೊರಳುಬಗೆ ಬಗೆ ಹೊನ್ನುಂಗುರವಿಟ್ಟ ಬೆರಳುಸೊಬಗಿನ ನಾಭಿಯ ತಾವರೆ ಯರಳು ||೨|| ಉಡುದಾರ ವಡ್ಡ್ಯಾಣ ನಿಖಿಲಾಭರಣಉಡುಗೆ ಪೀತಾಂಬರ ರವಿಶತ ಕಿರಣಕಡಗ ನೂಪುರ ಗೆಜ್ಜೆಗಳನಿಟ್ಟ ಚರಣಒಡೆಯ ಶ್ರೀಪುರಂದರ ವಿಠಲನ ಕರುಣ ||…
-
Innadaru hariya neneyo
Composer : Shri Purandara dasaru ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು (ಪ.) ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆ ನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು – |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು (೧) ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? (೨) ಕಾಡು ದೈವಗಳನ್ನು ಚಿನ್ನ – ಬೆಳ್ಳಿಗಳಿಂದೆ…
-
Chittaisida Vyasaraya
Composer: Shri Purandara dasaru ರಾಗ: ಸೌರಾಷ್ಟ್ರ ಆದಿತಾಳ ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥ ಹೇಮಮಯವಾದ ದಿವ್ಯ । ವ್ಯೋಮಯಾನವನ್ನೆ ಏರಿ ।ಸ್ವಾಮಿ ವ್ಯಾಸರಾಯ ಪೊರಟ । ಪ್ರೇಮದಿ ಹರಿಪುರಕೆ ॥ 1 ॥ ಹಾಟಕದ ಬೆತ್ತಕೋಟಿ । ಸಾಟಿ ಇಲ್ಲದೆ ಪಿಡಿದು ।ನೀಟಾದ ಓಲಗದವರ । ಕೂಟಗಳ ಮಧ್ಯದಲ್ಲಿ ॥ 2 ॥ ಸಾಧು ವಿಪ್ರಜನರೆಲ್ಲ । ವೇದ ಘೋಷಣೆಯ…
