-
Endu Porevudo
Composer : Shri Jayesha vittala ಎಂದು ಪೊರೆವುದೋ ಶ್ರೀ ಮಂದರೋದ್ಧರಾ |ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ || ದೇವ ದೇವನೇ ಹೇ ದೀನ ಬಾಂಧವಾ |ಈಶದಭಯವಾ ಅನುಭಾವದಿಂದಲಿ || ೧ || ಬೆಟ್ಟದಂದದಾ ಅಘ ಸುಟ್ಟು ರಕ್ಷಿಸೋ |ಸೃಷ್ಟಿಗೊಡೆಯನೇ ಸರ್ವೇಷ್ಟದಾಯಕಾ || ೨ || ನಾರಿಮಕ್ಕಳಾ ಪರಿವಾರ ಪೊರೆದನೇ |ಶೌರಿ ಜಯೇಶವಿಠ್ಠಲೇಶ ರಾಯನೇ || ೩ || eMdu porevudO SrI maMdarOddharA |taMde biddenO Siri dvaMdva pAdadi ||…
-
Enidu Bayala Pasha
Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು ಎನಗೆ ಸರಿಯಿಲ್ಲೆಂಬಹಂ-ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತುಸದ್ಗತಿ ತೋರೊ [೧] ಬಡವರಾಧಾರಿ ಕೇಳೊ ಸಂಸಾರದಮಡುವಿನೊಳಗೆ ಧುಮುಕಿ,ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿಹೊತ್ತು ಪಡೆದ ಜನನಿ,ಪುತ್ರ ಸಹೋದರರ…
-
Shri Krishna Bala leele – Dirgha kriti
Composer : Shri Vadirjaru [Page is still under construction] ಶ್ರೀ ಕೃಷ್ಣಬಾಲಲೀಲೆಪೂರ್ವಾರ್ಧ ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧| ವಾಯು ಹನುಮ ಭೀಮ ಶ್ರೀಮದಾನಂದತೀರ್ಥರಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨| ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩| ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದರಾಯ ರಾಮಚಂದ್ರರ ಚರಣಕೆರಗುವೆ |೪| ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದವರ್ತಮಾನಿಗಳಿಗೆ ವಂದಿಪೆ ನಾನು |೫| ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿಶಕ್ರ ಸುರಾಭೀಷ್ಟರಿಗೆ…
