Author: Daasa

  • Bhuvaraha Suladi – Vijayadasaru

    ಧ್ರುವತಾಳಭೂವರಹ ಅವತಾರ ಶೃಂಗಾರ ಗುಣಾಕಾರದೇವರ ದೇವನೆ ಧಾರುಣಿಧರಾ ದಾ –ನವರ ವಿಪಿನ ಕುಠಾರ ಕಲುಷಹರಾಸ್ಥಾವರ ಜಂಗಮ ಜಠರದೊಳಗೆ ಯಿಟ್ಟಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತಜೀವರಾಖಿಳರಿಗೆ ಬಲುಭಿನ್ನ ದಯ ಪಾ –ರಾವರ ಮೂರುತಿ ಸುರನರೋರಗ ಪಾ –ರಾವರ ವಿನುತಾ ವಿನುತಜ ಗಮನಾ ಕ್ಷೀರ –ವಾರಿಧಿ ಶಯನಾ ವಾರಿಜನಯನಾ ಇಂ –ದೀವರ ಶ್ಯಾಮ ಶ್ರೀವಿಜಯವಿಟ್ಠಲರೇಯಾತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾಭೂ ವರಹಾವತಾರಾ || ೧ || ಮಟ್ಟತಾಳ ಸುರರನ ಬೆಂಬತ್ತಿ ಧರಣಿಯನು ಕಿತ್ತಿಸುರಳಿಯ ಮಾಡಿ ಸುತ್ತಿಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿಧರಣಿಯ ನಿಜಪತ್ತಿ ವಿಜಯವಿಟ್ಠಲ ಮೂರ್ತಿಮೆರೆದನು ಸತ್ಕೀರ್ತಿ ಧರಣಿಯ…

  • Srimushna Varaha Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತ ಶ್ರೀಮುಷ್ಣವರಹಾದೇವರ ಸ್ತೋತ್ರ ಸುಳಾದಿ ರಾಗ: ಸೌರಾಷ್ಟ್ರ ಧ್ರುವತಾಳಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ – |ಭುವನ್ನ ಸಂಜೀವನ್ನ ಕಾವನಯ್ಯಾ |ಪಾವನ್ನಕಾಯಕಂಬುಗ್ರೀವನ್ನ ವರವಾ |ನೀವನ್ನ ಅಘವನ ದಾವನ್ನ ಧರುಣಿ |ಧಾವನ್ನ ಸುರತತಿ ಕಾವನ್ನ ಸರಸಿಜಾ |ಭಾವನ್ನ ನಾಸದುದು ಭಾವನ್ನಾ ನಮಿತರ |ನೋವನ್ನು ಕಾವನ್ನ ಶ್ರೀ ವನ್ನಜಾ-ನಯ – |ನಾ ವಿಜಯವಿಠಲಾ ದೇವನ್ನಪಾದರಾ |ಜೀವನ್ನವಾ ನಂಬಲು ಜೀವನ್ನಾದ್ಯಾರೊಪ್ಪುವರೂ |ಈವನ್ನಾ ನುತಿಸೆ ಮತ್ತಾವನ್ನ ವಶವೆ || ೧ || ಮಟ್ಟತಾಳಕನಕಾಕ್ಷನ್ನ ಮಡುಹಿ ಅನಿಮಿಷ ಗಣದವರ |ಕ್ಷಣದೊಳು ಪಾಲಿಸಿ…

  • Kavivarara kavanadali 

    Composer : Shri Vatatma guru Shri Jayesha Vittala – Shishyaru of Shri Jayesha Vittala ಕವಿವರರ ಕವನದಲಿ ಕವಿ ಕವಿದು ಪೊಳೆವಭುವನಪಾವನ ಚರಿತ ಇಂದೀವರಾಕ್ಷ [ಪ] ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿನವನವದಿ ತೋರಿದೆಯೊ ಮೋದ ಕರಿವರದಭವಭಂಗ ಪರಿಹಾರ ಕವನ ವೋದಿದ ಮಾತ್ರಧವಳ ಕೀರುತಿ ಬೆಳುದಿಂಗಳನು ಮೀರಿಹುದೊ [೧] ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳುಲವಲವಿಕೆ ಎಮ್ಮ ಚೇತನಕೆ ಕೊಟ್ಟುಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ [೨]…

error: Content is protected !!