Tag: shubha rao

  • Maleya dayamado

    Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರುಮಗಿ ಮಗಿದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು ಯೋಚನೆಯ ಮಾಡುತಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨|| ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣಬಂದಿದೆ ಭಾದ್ರಪದ ಮಾಸವೀಗಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ…

  • Dwadasha Stotram – Anandamukunda

    Composer: Shri Madhwacharya Lyrics acc to Shri Bannanje Govindacharya’s paata ಆನಂದಮುಕುಂದ ಅರವಿಂದನಯನ |ಆನಂದತೀರ್ಥ ಪರಾನಂದವರದ |೧| ಸುಂದರೀಮಂದಿರ ಗೋವಿಂದ ವಂದೇ |ಆನಂದತೀರ್ಥ ಪರಾನಂದವರದ |೨| ಚಂದ್ರಕಮಂದಿರ ನಂದಕ ವಂದೇ |ಆನಂದತೀರ್ಥ ಪರಾನಂದವರದ |೩| ಚಂದ್ರಸುರೇಂದ್ರ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೪| ವೃಂದಾರಕವೃಂದ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೫| ಮಂದಿರಸ್ಯಂದನ ಸ್ಯಂದಕ ವಂದೇ |ಆನಂದತೀರ್ಥ ಪರಾನಂದವರದ |೬| ಇಂದಿರಾನಂದಕ ಸುಂದರ ವಂದೇ |ಆನಂದತೀರ್ಥ ಪರಾನಂದವರದ |೭| ಮಂದಾರಸ್ಯಂದಿತ ಮಂದಿರ ವಂದೇ |ಆನಂದತೀರ್ಥ…

  • Satata gananatha

    Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು, ಗತಿ ಪಾಲಿಸುವ ನಮ್ಮ ಪವಮಾನನು,ಚಿತ್ತದಲ್ಲಿ ಆನಂದ ಸುಖವನೀವಳು ರಮಾ, ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,ಸತತ ಇವರಲಿ ನಿಂತು ಈ ಕೃತಿಯ ನಡೆಸುವನು || satata gaNanAtha siddhiyanIva kAryadalimati prErisuvaLu pArvati dEvI ||pa||…

error: Content is protected !!