-
Dwadasha Stotram – Anandamukunda
Composer: Shri Madhwacharya Lyrics acc to Shri Bannanje Govindacharya’s paata ಆನಂದಮುಕುಂದ ಅರವಿಂದನಯನ |ಆನಂದತೀರ್ಥ ಪರಾನಂದವರದ |೧| ಸುಂದರೀಮಂದಿರ ಗೋವಿಂದ ವಂದೇ |ಆನಂದತೀರ್ಥ ಪರಾನಂದವರದ |೨| ಚಂದ್ರಕಮಂದಿರ ನಂದಕ ವಂದೇ |ಆನಂದತೀರ್ಥ ಪರಾನಂದವರದ |೩| ಚಂದ್ರಸುರೇಂದ್ರ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೪| ವೃಂದಾರಕವೃಂದ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೫| ಮಂದಿರಸ್ಯಂದನ ಸ್ಯಂದಕ ವಂದೇ |ಆನಂದತೀರ್ಥ ಪರಾನಂದವರದ |೬| ಇಂದಿರಾನಂದಕ ಸುಂದರ ವಂದೇ |ಆನಂದತೀರ್ಥ ಪರಾನಂದವರದ |೭| ಮಂದಾರಸ್ಯಂದಿತ ಮಂದಿರ ವಂದೇ |ಆನಂದತೀರ್ಥ…
-
Satata gananatha
Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು, ಗತಿ ಪಾಲಿಸುವ ನಮ್ಮ ಪವಮಾನನು,ಚಿತ್ತದಲ್ಲಿ ಆನಂದ ಸುಖವನೀವಳು ರಮಾ, ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,ಸತತ ಇವರಲಿ ನಿಂತು ಈ ಕೃತಿಯ ನಡೆಸುವನು || satata gaNanAtha siddhiyanIva kAryadalimati prErisuvaLu pArvati dEvI ||pa||…
-
Jaya Jaya Shri Vadiraja
Composer: Shri Abhinava Janardana Vittala ಜಯ ಜಯ ಶ್ರೀ ವಾದಿರಾಜ || ಪ || ಜಯ ಜಯ ಆಶ್ರಿತ ಕಲ್ಪ ಭೂಜ || ಅ.ಪ || ದಂಡ ಕಮಂಡಲ ಕರದವನೆ ಭೂ-ಮಂಡಲದೊಳು ಬಹು ಮೆರೆದವನೆ ಉ-ದಂಡ ಖಳರ ಮತ ಮುರಿದವನೆ ಚೆಲ್ವಪುಂಡರೀಕ ನಯನನ ತೋರ್ದವನೇ || ೧ || ಭವಭಯ ಮದವನೆ ಮಣಿಸಿದನೆ ಶುದ್ಧಸುವಿವೇಕ ಶಿರೋಮಣಿ ಎನಿಸಿದನೆ, ನಮ್ಮಅವನಿಪ ಹಯಾಸ್ಯನ ಭಜಿಸುವನೆ ಎ-ನ್ನವಗುಣಗಳ ದೂರ ನಿಲಿಸಿದನೇ || ೨ || ಕವಿ ಜನರಿಗೆ ಸುಖ ಸುರಿಸಿದನೆ…
