Tag: shubha rao

  • Suryantargata hari

    Composer : Shri Krishna Vittala ಸೂರ್ಯಾಂತರ್ಗತ ಹರಿ ನಮೋ ನಮೋವೀರ್ಯಾದಿಗಳದಾತ ನಮೋ ನಮೋ ಜಗಬಿಂಬ (ಪ)ತೋಯಜಾಕ್ಷನ ವಿಷ್ಣು ನಮೋನಮೋಜೀಯ ಪಾಲಿಸುದೇವ ನಮೋನಮೋ ಮಮಬಿಂಬ (ಅ.ಪ) ಆನಂದ ಪರಿಪೂರ್ಣ ನಮೋನಮೋಏನೆಂಬೆ ಪರಮೋಚ್ಚ ನಮೋನಮೋಶ್ರೀನಾಥ ಸಿರಿಪೂರ್ಣ ನಮೋನಮೋನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ (೧) ನಾಲ್ಕರು ನಿಜರೂಪಿ ನಮೋನಮೋಕಾಲಾದಿಗಳ ನಾಳು ನಮೋನಮೋಏಳೆರಡು ಜಗಪಾಲ ನಮೋನಮೋಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ (೨) ಸರ್ವಾಂಗಬಹಿರ್ವ್ಯಾಪ್ತ ನಮೋನಮೋಸರ್ವಾಶ್ರಯನೆಗೋಜ ನಮೋನಮೋದೇವಾದಿದೇವ ವಿಭು ನಮೋನಮೋಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ (೩) ಸರ್ವದೋಷವಿದೂರ ನಮೋ ನಮೋಸರ್ವಸುಗುಣ ಪರಿಪೂರ್ಣ ನಮೋನಮೋಜೀವ…

  • Gayatri Saama – Dirgha kriti

    Composer : Shri Varadagopala vittala ಮೋದಗಾಯತ್ರಿ ಸಾಮವಂ ಪೇಳ್ವದಕೆ |ಬಾದರಾಯಣಗೆರಗಿ ಭವ್ಯ ದೇವಿಗೆ ನಮಿಸಿ |ಮೋದತೀರ್ಥರ ಪರಮಪಾದ ಹೃದಯದೊಳಿಡುವೆ |ಮೋದ ಕೊಡಲೆಮ್ಮ ಮನಕೆ || ಪ || ಆದಿತ್ಯನಲ್ಲಿದ್ದ ಆರು ರೂಪಗಳೊಳಗೆ |ಆದಿತನ್ನಾಮ ಶ್ರೀರೂಪ ಹಯ ಶೀರ್ಷಾಖ್ಯ |ಭೇದವಿಲ್ಲದೆ ಅನನ್ಯಾಪೇಕ್ಷಪೂರ್ಣತ್ವ |ವಾದ ಮತ್ಸ್ಯಾದಿಗಳನೂ |ಆದರದಿ ಸರ್ವಭೂತಗಳೊಳಗೆ ನಿಲಸಿಪ್ಪ |ಮಾಧವನ ದ್ವಿತೀಯ ರೂಪವು ತೃತೀಯ ರೂಪವನು |ಶೋಧಿಸೆಲೊ ವಾಕ್ಯದಲ್ಲಿ ಗಾಯತ್ರಿ ಶ್ರೀರೂಪ |ಮೋದಿ ಶ್ರೀ ಹಯಶೀರ್ಷನೂ || ೧ || ವಾರಿಜನಾಭವಾಜ್ಞಾಮ ಭಗವದ್ರೂಪ |ಸಾರಯಾತರ ಮೇಲೆ ಸಿದ್ಧವೇನೆ…

  • Rathadinda rathake baro – Dirgha kriti

    Composer : Shri Gurugopala vittala Expln by Shri Kesava Rao Tadipatri ” ರಥದಿಂದ ರಥಕೆ ಬಾರೋ ಹರಿಯೇ ” ,ದೇಹಾಖ್ಯರಥ – ಅಧ್ಯಾತ್ಮ ಪ್ರಮೇಯ ,ಶ್ರೀ ವೆಂಕಟೇಶದೇವರ ಸ್ತೋತ್ರ ,ಶ್ರೀ ಗುರುಗೋಪಾಲವಿಠಲದಾಸರ ರಚನೆ. ರಥದಿಂದ ರಥಕೆ ಬಾರೋ ಹರಿಯೇ |ಸುರರಿಗೆ ಸಿಂಧು |ಮಥಿಸಿ ಪೀಯೂಷವನಿತ್ತ ಧೊರಿಯೆ |ಶಂಖ ಗದಾಬ್ಜ |ರಥಾಂಗಧಾರಿ ದುರಿತ ಗಜಕೇಸರಿಯೇ |ಲೋಕ ಮೋಹಕ |ಮನ್ಮಥನಯ್ಯ ನಿನಗಾರು ಸರಿಯೆ|ಸೌಭಾಗ್ಯದ ಸಿರಿಯೇ || ಪ || ಪೃಥುವಿಕ್ರಮ ದಶರಥ ನೃಪಸುತ ಜಯ |ದ್ರಥರಿಪು…

error: Content is protected !!