-
Neerajaksherella bandu
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೀರಜಾಕ್ಷೇರೆಲ್ಲ ಬಂದು ಮಾರಜನಕಗೇಆರತಿ ಎತ್ತಿರೇ ನಾರಿಮಣಿ ಶ್ರೀರುಕ್ಮಿಣಿಮಣಿಗೆ || ಪ || ವೇದವನ್ನು ಕದ್ದ ಖಳನ | ಭೇದಿಸಿದವಗೆಆದರದಿಂದ ಮಂದರವೆಂಬೋ ಭೂಧರ ತಂದವಗೆ || ೧ || ಕುಂಭಿಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆಕಂಭದಿ ಬಂದು ದನುಜಡಿಂಬನ…
-
Bhoori nigamava kadda
Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ ಸುರನುತ ಕೂರ್ಮಾವ-ತಾರಗಾರತಿಯ ಬೆಳಗಿರೆ (೨) ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದಎತ್ತಿ ದಾಡೆಯಲಿ ನೆಗಹಿದಎತ್ತಿ ದಾಡೆಯಲಿ ನೆಗಹಿದ ವರಾಹ-ಮೂರ್ತಿಗಾರತಿಯ ಬೆಳಗಿರೆ (೩) ಕಡು ಬಾಲಕನ ನುಡಿಗೆ ಒಡೆದು ಕಂಬದೊಳುದಿಸಿಒಡಲ ಸೀಳಿದ ಹಿರಣ್ಯಕನಒಡಲ ಸೀಳಿದ ಹಿರಣ್ಯಕನ ನರಸಿಂಹಒಡೆಯಗಾರತಿಯ ಬೆಳಗಿರೆ (೪) ಸೀಮಾಧಿಪತಿ ಬಲಿಯ ಭೂಮಿ…
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ ಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿಸತ್ಯಭಾಮೆಯರೊಡನೆ ಕೃಷ್ಣ (೨) ಕ್ರೋಡ ವರಾಹ ರೂಪನಾಗಿಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದುರಾಧೆಯೊಡನೆ ನಗುತ ಕೃಷ್ಣ (೩) ಪುಟ್ಟಬಾಲನ ನುಡಿಯ ಕೇಳಿಕೆಟ್ಟ ಕಶ್ಯಪನುದರ ಸೀಳಿಅಷ್ಟ ಮಂಗಳವಾದ್ಯವಾಗಲುಅಷ್ಟ ಸ್ತ್ರೀಯರೊಡನೆ ಕೃಷ್ಣ (೪) ಯುಕುತಿಯಿಂದ ಭೂಮಿ ಅಳೆದುಭಕುತ ಬಲಿಯ ತಲೆಯ…
