-
Brashtanendenisidiya
Composer: Shri Pradyumna Tirtharu ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ [ಪ] ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ [ಅ.ಪ] ನರರ ಸಂದಣಿಯಲಿ ವಿರತಿ ಮಾತಾಡಿಸಿಮಾರನಾಟದಿ ಮನವೆರಗುವಂದದಿ ಮಾಡಿ (೧) ಕಾಷಾಯ ದಂಡಿ ವೇಷವ ಧರಿಸಿಸಿ ಮುನ್ನಮೋಸಪಡಿಸಿ ಸ್ತ್ರೀಯರಾಸೆ ಬಿಡಿಸದೆನ್ನ (೨) ಸೀಲರಂದದಿ ಜಪಮಾಲೆ ಕೈಯಲಿ ಪಿಡಿಸಿಕಾಳಿಮರ್ಧನ ದೇವ ಮಲಿನ ಮನವನಿತ್ತು (೩) ಕರವಶವನೆ ಮಾಡಿ ಸರಸದಿಂ ಕಲೆಹಾಕಿಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ (೪) ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯಶರಪಂಜರದಿ ಬಿಗಿದು ಚರಣ ತೋರಿಸದಲೆ…
-
Narayana ninna
Composer: Shri Purandara dasaru ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||೧|| ಸಂತತ ಹರಿ ನಿನ್ನ ಸಾಸಿರ ನಾಮವಅಂತರಂಗದ ಒಳಗಿರಿಸಿಎಂತೋ ಪುರಂದರ ವಿಠಲ ರಾಯನಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||೨|| nArAyaNa ninna nAmada smaraNeyasArAmRutavu enna nAligege barali || kaShTadallirali utkRuShTadalliralieShTAdarU matigeTTu iralikRuShNa kRuShNa eMdu SiShTaru pELuvaaShTAkShara mahA maMtrada…
-
Narayana Enniro
Composer: Shri Purandara dasaru ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಪಾಡಿರೋನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೋ || ಕಾಶಿಗೆ ಪೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆವಾಸುದೇವನ ನಾಮ ಬಾಯ್ತುಂಬ ನೆನೆದರೆ, ಕ್ಲೇಶಗಲೆಂಬೊದು ಲೇಶ ಮಾತ್ರವಿಲ್ಲ ||೧|| ಚೋರರ ಭಯವಿಲ್ಲವೊ ಹರಿ ನಾಮಕೆ ಯಾರ ಅಂಜಿಕೆ ಇಲ್ಲವೊಊರಣಾಳುವ ದೊರೆ ನೀತಿ ಭೀತಿಗಳಿಲ್ಲ ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ ||೨|| ಸ್ನಾನವ ಮಾಡಲೇಕೆ ಮಾನವರಿಗೆ ಮೌನ ಮಂತ್ರಗಳೇಕೆದೀನ ಪಾಲಕ ನಮ್ಮ ಬೆಟ್ಟದೊಡೆಯನ್ನ ಧ್ಯಾನಕ್ಕೆ ಸರಿಯುಂಟೆ…