-
Keshava baa
Composer : Shri Kamalanabha vittala [niDaguruki jIvUbAyi] ಕೇಶವ ಬಾ ನಾರಾಯಣ ಬಾಮಾಧವ ಬಾ ಮಧುಸೂದನ ಬಾ [ಪ] ಗೋವಿಂದ ಬಾ ಗೋಪಾಲ ಬಾಗೋವರ್ಧನ ಗಿರಿಧಾರಿಯೆ ಬಾ [ಅ.ಪ] ರಂಗನೆ ಅಂದಿಗೆ ಗೆಜ್ಜೆಯ ಕಟ್ಟಿಚುಂಗು ಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳ-ಗಾಡಲು ಕಳುಹುವೆನು (೧) ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡು ಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ (೨) ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ…
-
Shri Ramanembo Namava
Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಪ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆಟ್ಟವ ಬೆನ್ನಲಿ ಪೊತ್ತಿದರಾಮ ಕೂರ್ಮಾವತಾರಕ್ಕೆ [೧] ಭೂಮಿಯ ಪೊತ್ತು ನೀರೊಳುಮುಳುಗಿದ ವರಾಹವತಾರಕ್ಕೆಕರುಳನು ಬಗೆದು ಮಾಲೆಯ ಧರಿಸಿದಪ್ರಹ್ಲಾದನ ಸಲಹಲಿಕ್ಕೆ [೨] ಭೂಮಿಯ ದಾನವ ಬೇಡಿದರಾಮ ವಾಮನವತಾರಕ್ಕೆ |ತಾಯಿಯ ಶಿರವನು ಅಳಿದನುರಾಮ ಭಾರ್ಗವತಾರಕ್ಕೆ [೩] ಅರಣ್ಯ ವಾಸವ ಮಾಡಿದರಾಮ ಜನಕನ ವಾಕ್ಯಕ್ಕೆ |ಮಾವ ಕಂಸನ ಕೊಂದ ಶ್ರೀಕೃಷ್ಣ ತಾಯಿಯ ಬಿಡಿಸಲಿಕ್ಕೆ…
-
Mukhya karana Vishnu
Composer : Shri Gopala dasaru ಮುಖ್ಯಕಾರಣ ವಿಷ್ಣು ಸರ್ವೇಶಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ||ಪ|| ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ,ತಿಳಿವ ವಸ್ತುವು ನೀನೆ ತೀರ್ಥಪದನೆತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧|| ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆಗುಣ ದೇಶ ಕಾಲ ಕರ್ಮದನು ನೀನೆತನು ಕರಣ ವಿಷಯ ಮಮ ಜೀವ ಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರಾತ್ಮಕನೆ ||೨|| ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು…
