-
Appanige takka maga – Narayana Panditacharya
Composer: Shri Bannanje Govindacharya on Shri Narayana Panditacharya ನಾರಾಯಣಪಂಡಿತಾಚಾರ್ಯರ ಕುರಿತು ಗುರುಗಳಾದ ಬನ್ನಂಜೆ ಗೋವಿಂದಪಂಡಿತಾಚಾರ್ಯರು ರಚಿಸಿದ ಹಾಡು ! ಅಪ್ಪನಿಗೆ ತಕ್ಕ ಮಗನೀತ ನವೋನವನೀತ ನವನೀತ [ಪ] ಸೂರ್ಯನನು ತೋರಿಸಲು ಹಣತೆಯನು ಹಚ್ಚಿದನು ತಂದೆ ತೋರಿದ ದಾರಿ ನಂಬಿ ನಡೆದವನು ಸಾಸಿವೆಯ ಕಾಳಲ್ಲಿ ಕುಂಬಳವ ತುಂಬಿದನು ಪುಟ್ಟ ದೋಣಿಯಲಿ ಕಡಲ ದಾಟಿದವನು [೧] ಇತಿಹಾಸ ಕಂಡಿರುವ ಮೊದಲ ಜೀವನ ಚರಿತ ನಿನ್ನದೇ ಶ್ರೀ ಮಧ್ವ ವಿಜಯದಿರಿತ ನಿನ್ನ ನಿಷ್ಠುರದ ನುಡಿ ಅಲಗು ಬಲು ಹರಿತ…
-
Tatva suvvali mangala
Composer : Shri Jagannatha dasaru ಸುವ್ವಿ ಶ್ರೀ ದೇವಿ ರಮಣ ಸುವ್ವಿಸರ್ಪರಾಜ ಶಯನ ಸುವ್ವಿದೈತ್ಯ ನಿಕರ ಹರಣ ಸುವ್ವಿ ನಾರಯ್ಣ | ಪ| ಭವ್ಯ ಚರಿತ ದುರಿತ ವಿಪಿನಹವ್ಯ ವಹನ ಭವೇಂದ್ರಾದಿ-ಸೇವ್ಯಮಾನಸುಪ್ರಸಿದ್ಧ ಸುಲಭ ಮೂರುತೇಅವ್ಯಯಾತ್ಮನೇ ಸುಖಾತ್ಮನಿನ್ನ ದಿವ್ಯ ಮಹಿಮೆ ತುತಿಪ ಸುವ್ವಿವೇಕಿಗಳಿಗೆಕೊಡುವುದಮಿತ ಮೋದವ |೧| ವಾಸವಾದ್ಯಮರ ವಾತಾ ಶಿಶಾರದೆಂದುಮಧ್ವ-ದೇಶಿಕಾರ್ಯ ಚಿತ್ತಸಿಂಹ ಪೀಠ ಮಧ್ಯಗದೇಶ ಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮಶ್ರೀಮ-ಹೀಸಮೇತ ಕೃಷ್ಣಕೊಡಲಿ ನಮಗೆ ಮೋದವ |೨| ಕಮಲ ಸಂಬವನ ವೇದ ತಮನುಒಯ್ಯುತಿರಲು ಲಕ್ಷ್ಮಿ-ರಮಣಮತ್ಸ್ಯನಾಗಿ ತನ್ದ ಶರಧಿ ಮಥನದಿಕಮಠ…
-
AavanAvana kaaiva
Composer : Shri Purandara dasaru ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗಅನೇಕ ಬಂಧುಗಳು ಲಕ್ಷ ವೈದ್ಯರುಗಳುಇರಲಾಗಿ ಕಣ್ಣಕಣ್ಣ ಬಿಡುವರುತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲುಅಂಜಬೇಡೆಂದು ನಮ್ಮ ಕಂಜನಾಭನೆ ಬಂದುಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ || ಆವನಾವನ ಕಾಯ್ವ ಅವನಿಯೊಳಗೆದೇವ ದೇವೇಶ ಶ್ರೀ ಹರಿಯಲ್ಲದೆ ||ಪ|| ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರ ಸೇನನಜೀವನಿಗೆ ಪೋಷಕನು ಶ್ರೀ ಹರಿಯಲ್ಲದೆ ||೧|| ಆವ ಬಂಧುವು ಸಲಹಿದನು ಗಜರಾಜನನುಆವ ಪತಿ ಕಾಯ್ದ ದ್ರೌಪದಿಯ ಮಾನಆವ ಸೋದರರು…
