Author: Daasa

  • Satiyunte Srinivasana dasa

    Composer : Shri Tupaki Venkataramanacharya ಸಾಟಿಯುಂಟೆ ಶ್ರೀನಿವಾಸನ ದಾಸ ಕೂಟದ ಮ್ಯಾಳಕೆಬೂಟಕದ ಮಾತಲ್ಲ ಕೇಳಿರೊ ಭಜನೆ ಮಾಡುವ ತಾಳಕೆ |ಪ| ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರುದಾಸ ಜನರ ಸಮೂಹದಳೊಗಾವಾಸವಾಗುತ ನಲಿವರುಸೂಸುತಿಹ ಗಂಗಾದಿ ನದಿಗಳು ಬ್ಯಾಸರದೆ ಬಂದಿರುವುವುಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದ ಮಧುರವು | ೧ | ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತವಾರಿಜಾಕ್ಷನ ಪರಮ ಮಂಗಳ ಮೂರುತಿಯ ಮುಂದಿರಿಸುತಮಾರುತನ ಮತವರಿತು ಬಹು ಗಂಭೀರ ಸ್ವರದಿಂದರುಹುತ | ೨ |…

  • Anagha ninnanghri seve

    Composer : Shri Gurugopala vittala ಅನಘಾ ನಿನ್ನಂಘ್ರಿ ಸೇವೆ ಯನಗೆಂತು ದೊರೆವದೊ |ಮನದ ದುರ್ವಿಷಯಕಾಂಕ್ಷಿಗೆಕೊನೆಗಾಣೆ ಕೇಶವಾ |ಪ| ನೋಡಬಾರದ ರೂಪವು ನೋಡಿನಯನಾ ಕಂಗೆಡಿಸಿತು |ಆಡಬಾರದ ನಾಡಿ ಜಿಹ್ವೆಅತಿ ತುಚ್ಛನ ಮಾಡಿತು |ಮಾಡಬಾರದ ಬಯಕಿಗಳಿಂದಮನ ಹೊಲೆಗೆಡಿಸಿತು |ನೋಡಲಿಲ್ಲಾ ಪಾಡಲಿಲ್ಲಾ ನಿನ್ನಧ್ಯಾನ ಮಾಡಲಿಲ್ಲ ಕ್ಷಣವೆ ನಾ |೧| ಹಿಂದಿನ ಕಾಲದಿ ಬಹುಕಾಯಹೀಗಾಗಿ ಹೋಯಿತು |ಇಂದಿನ ದೇಹದ ವಿಚಾರಈ ವಿಧವಾಯಿತು |ಮುಂದೆ ನಿನ್ನ ಪದ ಸನ್ನಿಧಿಗೆಪೊಂದುವ ಬಗೆ ಯಾವುದೊ |ತಂದೆ ನಿನ್ನ ಬಂಧಕಶಕುತಿಯಿಂದಲೇ ಹೀಗಾಯಿತೊ |೨| ಕ್ಷಣ ಭಂಗುರ ವಿಷಯೇಂದ್ರಿಯತನು…

  • Endu kambenu guru

    Composer : Shri Varada vittala ಎಂದು ಕಾಂಬೆನು ಗುರುರಾಯನ್ನಾ || ಪ ||ಛಂದದಿಂದಲಿ ಬಂದ ಭಕ್ತರ ಪೊರಿಯುವನಾ || ಅ.ಪ || ಮಂದನಾದರು ಬಂದು ವೃಂದಾವನದಲ್ಲಿ |ಒಂದೆ ಮನದಿಂದ ನಿಂದು ಬೇಡಲಿ |ಕುಂದುಗಳೆಲ್ಲ ತರಿದು ತೋರುವನು ||೧|| ಭುವಿಯಲ್ಲಿ ನೀ ಬಂದು | ಭವದೊಳು ಮುಣುಗುವಭಕ್ತರ ಕಾಯಬೇಕೆಂದು | ಭಾವಜನಯ್ಯನಭಜಿಸುತ ಮೆರೆದೆ ||೨|| ಪ್ರಹ್ಲಾದನು ನೀನಾದುದರಿಂದ | ಆಹ್ಲಾದವನೆ ಕೊಡುವಿಮುದದಿಂದ | ಸಹ್ಲಾದ ವರದನಾದ ಶಿರಿವರದವಿಠಲ ದೂತನ್ನ ||೩|| eMdu kAMbenu gururAyannA || pa…

error: Content is protected !!