-
Kori Kareve guru
Composer : Shri Vittalesha ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆಬಾರೊ ಮಹ ಪ್ರಭುವೆಚಾರು ಚರಣ ಯುಗ ಸಾರಿ ನಮಿಪೆ ಬೇಗಬಾರೊ ಹೃದಯ ಸುಖ ಸಾರ ರೂಪವ ತೋರೊ ||ಅ.ಪ|| ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದುಕ್ಷುಲ್ಲ ಕಂಬವನೊಡೆದುನಿಲ್ಲದೆ ನರಹರಿ ಚೆಲ್ವಿಕೆ ತೋರಿದಪುಲ್ಲ ಲೋಚನ ಶಿಶು ಪ್ರಹ್ಲಾದನಾಗಿ ಬಾರೊ ||೧|| ದೋಷ ಕಳೆದು ಸಿಂಹಾಸನ ವೇರಿದದಾಸಕುಲವ ಪೊರೆದಶ್ರೀಶ ನರ್ಚಕನಾಗಿ ಪೊಷಿಸಿ ಹರಿ ಮತವ್ಯಾಸತ್ರಯವ ಗೈದು ವೇಷ ಕಳೆದು ಬಾರೊ ||೨|| ಮೂರ್ಜಗ ಮಾನಿತ ತೇಜೊ ವಿರಾಜಿತಮಾಜದ ಮಹ ಮಹಿಮಓಜೆಗೊಳಿಸಿ…
-
Janaki Ramanane
Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ಜಾನಕೀರಮಣನೇ ಮಾನದಿ ಸಲಹೆನ್ನ [ಪ]ಮಾನಾಪಮಾನ ನಿಂದೋ ದೀನರ ಬಂಧೋ [ಅ.ಪ] ದಾಸ ದಾಸರ ದಾಸ ದಾಸನಾಗುವೆನೆಂದುಬೇಡುವೆ ದಯಸಿಂಧೋ ನೀಡು ವರವ ಬಂಧೋ (೧) ನಂದಿತೀರ್ಥರ ಮತ ಎಂದು ಎನಗೆ ಹಿತಪೊಂದಿಸಬೇಕೊ ಸೀತಾಪತಿಯೆ ಕೇಳೆಲೊದಾತ (೨) ನಾಮಗಿರಿ…
-
Ava siriyali neenu
Composer : Shri Kanakadasaru ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕಿರಮಣ ಪೇಳು ರಘುಪತಿಯೆ |ಪ| ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ |೧| ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆಮೃಡ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆದೃಢವಾಗಿ ಹೇಳೆನಗೆ ದೇವಕೀಸುತನೆ |೨| ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ…
