-
Indira ramana ananda
Composer : Shri Vidyaratnakara Teertharu ಇಂದಿರಾರಮಣ ಆನಂದಮೂರುತಿ ನಿನ್ನವಂದಿಸಿ ಕರಗಳ ಬಂಧಿಸಿ ಬೇಡುವೇ [ಪ] ಎಂದಿಗೂ ಎನ್ನ ಹೃದಯಮಂದಿರ ಬಿಡದಿರೋನಂದಿಮುನೀಶ್ವರ ವಂದಿತ ಚರಣನೇ [ಅ.ಪ] ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾಕೃತಿಯಾಗಿರಲು ಶ್ರೀಪತಿಯೇ ನೀ ಬಂದುರತಿಪತಿ ಪಿತನೆ ಯುವತಿಯನ್ನೆ ಮಾಡಿದಪತಿತಪಾವನ ನೀನಲ್ಲವೇನೋ ಹರಿಯೇ (೧) ನಾಕರಾಜನ ಸುತನು ಕಾಕರೂಪದಿ ಬಂದುಏಕಾಂತದೊಳು ಅವಿವೇಕವ ಮಾಡಲುಶ್ರೀಕಾಂತ ತೃಣದಿಂದ ಭೀಕರಿಸಿ ಮೂರುಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೇ (೨) ಮತ್ತು ಗಜೇಂದ್ರನಾಪತ್ತು ಪರಿಹರಿಸಿಉತ್ತಮ ಪದವವಗಿತ್ತು ರಕ್ಷಿಸಿದೇಭಕ್ತವತ್ಸಲ ಎನ್ನ ಕುತ್ತುಗಳನು ನೀಚಿತ್ತಕೆ…
-
Ganga stotram – Vadirajaru
From Teertha Prabandha ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮಹಸ್ತಾಶ್ರಯಂಪ್ರಾಪ್ತಾಥಾಚ್ಯುತಪಾದಸಂಗಮಹಿತಾ ಪಶ್ಚಾಚ್ಚ ನಾಕಂ ಗತಾ |ಸೌವರ್ಣಾಚಲಶೃಂಗಮೇತ್ಯ ಮುದಿತಾ ಶಂಭೋಃ ಶಿರಃ ಸಂಗತಾಽಪ್ಯಾಸ್ಮಾಕಕ್ಷಿತಿಮಂಡಲೇ ತ್ರಿಪಥಗೇ ತುಷ್ಟಾಸ್ಯಭೀಷ್ಟಪ್ರದಾ | ೧ | ಆದೌ ಪಾದತಲೋರ್ಧ್ವಭಾಗಮಹಸಾ ಯಾ ರಕ್ತನೀಲಾಹರೇಃಸ್ವರ್ಗಸ್ತ್ರೀಕುಚಕುಂಕುಮಾಂಕನಯನೋಪಾಂತಶ್ರಿಯಾಭ್ಯಂತರೇ |ಅಂತೇ ಶಂಭುಕಪರ್ದಪನ್ನಗಗಲಶ್ರೇಣಿಜ್ವಲಜ್ಯೋತಿಷಾಜನ್ಮಾರಭ್ಯ ಸರಸ್ವತೀನತನಯಾಸಂಗೇವ ಗಂಗಾಸ್ತಿ ಸಾ | ೨ | ಅಜ್ಞಾನಾದ್ಯದಿ ಸಜ್ಜನೇಷು ರಚಿತದ್ರೋಹಾನ್ಮಯಿ ಸ್ವರ್ಧುನಿಸ್ವಸ್ಫೂರ್ತ್ಯಾ ಸುಜನೇಷು ದೂಷಣಗಣಾರೋಪಾದವಜ್ಞಾ ತವ |ತರ್ಹಿ ತ್ವಾಂ ಸಗರಾತ್ಮಜಾಸ್ಥಿನಿಕರಾಃ ಜಾನಂತಿ ಕಿಂ ತೈಃ ಪ್ರಭೋಃದ್ರೋಹಃ ಕಿಂ ನ ಕೃತಂ ಕಿಮಂಬ ನ ಹರಾವರೋಪಿತಾ ಚೋರತಾ |…
-
Shri Madhwamata
Composer : Shri Pranesha dasaru ಶ್ರೀ ಮಧ್ವಮತವೆಂಬ ಕ್ಷೀರಪಾರಾವಾರ |ಸೋಮನೆನಿಸುತಿಹ ವರದೇಂದ್ರ ಕರಸಂಜಾತ |ನೀ ಮಹಿಯೊಳಾವಾವ ಪರಿ ಕಾಣಿಸುವ ನೋಡಿರಾಮಪದ ಜಲಜ ಭೃಂಗ [ಪ] ಕುಂಡಲಿಯೊ ಭಾರತಿಯೊ ಈಶನೊ ಎಂದು ದ್ವಿಜ|ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತಕೂಡದಿದು ಯೆನಲು ಪೇಳ್ವೆ |ದಂಡಧರ ಯೋಗದಾರ್ಢ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ ಬಲದಲಿ ಭಾರತಿಯಂತೆ |ರುಂಡಮಾಲಿಯ ತೆರದಿ ತೋರುವರು,ವೈರಾಗ್ಯದಲಿ ನಿರುತ ಭಜಿಸುವರಿಗೆ [೧] ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧ ಜನಕೆ…
