Vidyaprasanna Tirtha

  • Rama Bhajane maado

    Composer : Shri Vidyaprasanna Tirtharu ರಾಮ ಭಜನೆ ಮಾಡೋ ಹೇ ಮನುಜರಾಮ ಭಜನೆ ಮಾಡೋ [ಪ] ರಾಮ ರಾಮ ಜಯ ರಾಘವ ಸೀತಾರಾಮನೆಂದು ಸುಸ್ವರದಲಿ ಪಾಡುತ [ಅ.ಪ] ತಾಳವನು ಬಿಡಬೇಡ ಮೇಳವನು ಮರೆಬೇಡತಾಳಮೇಳಗಳ ಬಿಟ್ಟು ನುಡಿದರೆತಾಳನು ನಮ್ಮ ಇಳಾಸುತೆಯರಸನು [೧] ಭೃತ್ಯ ಮನೋಭಾವದಲಿಸತ್ಯ ಜ್ಞಾನ ಅನಂತ ಬ್ರಹ್ಮನುಹೃದ್ಗತನೆಂದರಿಯುತ ಭಕುತಿಯಲಿ [೨] ಭಲಿರೆ ಭಲಿರೆಯೆಂದು ತಲೆದೂಗುವ ತೆರದಿಕಲಿಯುಗದಲ್ಲಿ ವರ ಕೀರ್ತನೆಯಿಂದಲಿಸುಲಭದಿ ಹರಿಯ ಪ್ರಸನ್ನತೆ ಪಡೆಯಲು [೩] rAma Bajane mADO hE manujarAma Bajane mADO [pa]…

  • Hanumana maneyavaru

    Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ ||ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ |ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧|| ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು |ಉತ್ತಮ ನೀಚರೆಂಬುವ ಭೇದ ಬಲ್ಲೆವು ||ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ |ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨|| ಹಲವು ಲೋಕಗಳುಂಟೆಂಬುದ ಬಲ್ಲೆವು…

  • Sumadhwavijaya sara sangraha

    Composer : Shri Vidyaprasanna Tirtharu ಶ್ರೀ ಸುಮಧ್ವವಿಜಯ ಸಾರಸಂಗ್ರಹ ಲಕುಮಿವಲ್ಲಭನಾಜ್ಞೆಯನು ತಾಮುಕುಟದಲಿ ವಹಿಸುತಲಿ ಸುರವರನಿಕರವಂದಿತ ಚರಣ ಕಪಿ ರೂಪವನೆ ತಾ ತಾಳಿ |ಲಕುಮಿ ಸೀತೆಗೆ ರಾಮಚರಿತೆಗಳಖಿಲದಿಂ ಸಂತಸವ ಪುಟ್ಟಿಸಿಶಕುತಿಯಿಂದಲಿ ವನಧಿ ಲಂಘಿಸಿ ರಘುವರನ ನಮಿಸಿ [೧] ವನಧಿಯಲಿ ಸೇತುವೆಯ ಕಟ್ಟುತದನುಜರನು ಸದೆಬಡಿದು ದಶರಥತನಯಸತಿ ನೀಡಿದ ಸುಮಾಲಿಕೆಯನುಗ್ರಹವ ಪಡೆದು |ವನಜನಿಲಯಳ ವಲ್ಲಭನ ಪದವನಜವನು ಹೃದಯದಲಿ ಸಂತತಮನನದಲಿ ಕಿಂಪೂರುಷದಲಿಹ ಹನುಮನನು ಭಜಿಪೆ [೨] ಪಾಂಡುಸತಿ ಮಾರುತನು ಮುಟ್ಟಲುಗಂಡುತನಯನ ಪಡೆಯಲಾಶಿಶು ಖಂಡಿಸಿತುಶತಶೃಂಗ ಗಿರಿಯನು ತನುವ ಸಂಗದಲಿ |ತಂಡತಂಡದಿ ರಾಜಕುವರರಪುಂಡನಡಗಿಸಿ ದೃಪದ…

error: Content is protected !!