-
Kattida mangala sutrava
Composer : Shri Prasannavenkata dasaru ಕಟ್ಟಿದ ಮಂಗಳಸೂತ್ರವ ದೇವ || ಪ || ಗಟ್ಟಿ ಗಂಟು ಹಾಕಿದ ಚಿತ್ರವುಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆಶಿಷ್ಟ ಜನರ ದಿವ್ಯ ಗಾನವು ತಾನುಅಷ್ಟು ಕೇಳುತ ಸಂತುಷ್ಟ ಮನಸಿನಿಂದಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ || ತುಂಬುರು ನಾರದರ ಗಾನವು,ದಿವ್ಯ ರಂಭೆ ಊರ್ವಶೀಯರ ನಾಟ್ಯವುಅಲ್ಲಿ ತುಂಬಿದ ಸುರಮುನಿ ಕೂಟವುಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆಅಂಬರ ವಾಣಿಯು ಜಯ ಜಯ ಜಯವೆನೆ ||೨|| ಕ್ಷೋಣಿಯ ರಾಜಾದಿ ರಾಜರು ತಾವುಮಾಣಿಕ್ಯ ಮುತ್ತು ರತ್ನರಾಶಿಯ ಪಾದಕಾಣಿಕೆ…
-
Sharanembe charanake
Composer : Shri Prasannavenkata dasaru Aprachalita pada of Ghatikachala Prana devaru – tuned by Smt.Shubhalakshmi Rao ಶರಣೆಂಬೆ ಚರಣಕೆ ಹನುಮಂತರಾಯಾ [ಪ]ಪೊರೆಯೋ ಕರುಣದಿ ಮಹಾನುಭಾವಾ [ಅ] ಪ್ರಾಣ ಅಪಾನಾದಿ ಪಂಚನಿಧಾನಾ |ಅಣುಅಣು ಜೀವದಿ ನಿಂತು ನೀ ದಿನದಿನಾ ||ಅಣುಮಹಾಜ್ಜಗ-ಅಂತರವ್ಯಾಪ್ತನ |ಗುಣ ಕ್ರೀಯೆಗಳರುಹಿದ ಪವಮಾನಾ [೧] ಮುಕುತಿ ಯೋಗ್ಯರಿಗೆ ಸಕಲ ಶಾಸ್ತ್ರಗತ |ಮುಕುತೀಶನ ಪುರ ದಾರಿಯ ತೋರುತ ||ಭಕುತಿ ತತ್ವಮತ ವೈರಾಗ್ಯ ಜ್ಞಾನವನಿತ್ತ |ಶ್ರೀಕಾಂತನೆ ಜಗಕಾಧಾರೆಂದ ಮಹಾಂತನೆ [೨] ವಾರುಣಿ ತಟ ಘಟಿಕಾಚಲ…
-
Raghavendra munirayara
Composer : Shri Prasannavenkata dasaru ರಾಘವೇಂದ್ರ ಮುನಿರಾಯರ ಸ್ಮರಣೆ |ಜಾಗಿಲ್ಲದೆ ಮಾಡಿ ನೀಗೊ ಭವಣೆ [ಪ] ಹಿಂದಿನ ಮೂರು ಜನುಮಗಳಲ್ಲೂ |ಇಂದಿರೇಶನನು ಒಲಿಸಿ ಮೆರೆದು ಬಲುಕುಂದಿಲ್ಲದ ಪುಣ್ಯಗಳಿಸಿ ಸುರತರು |ಮಂದ ಭಾಗ್ಯರಿಗೆ ಹಂಚುತಲಿಹರು [೧] ಭೂತಪ್ರೇತ ಸಕಲಾದಿ – ಶಕುನಭಯ |ಘಾತಚಕ್ರ ಜಾತಕದ ಪೀಡೆಗಳು ||ಗತಿಸುವವೀಯತಿ ಕರುಣೆ ತೋರಲು |ನಿತ್ಯತುತಿಸೆ ನಿಜ ಮುಕುತಿ ನಿಶ್ಚಿತವು [೨] ಕಲಿಬಲ ಹೆಚ್ಚಿ ನಲುಗಿದ ಜನಕೆ |ಸುಲಭದ ದಾರಿಲಿ ನಿಲ್ಲಿಸಿ |ನಳಿಲನನಾಭ ಪ್ರಸನ್ವೆಂಕಟನಾಜ್ಞೆಲಿ |ಸುಲಲಿತ ಮಹಿಮೆಗಳ ತೋರಿ ಮೆರೆಯುತಿಹ [೩]…
