-
Srinivasa Kalyana – Uragadri vittala
ಇನ್ನೆಂದಿಗೋ ನಿನ್ನ ದರುಶನ ಶೇಷಾದ್ರಿವಾಸ ||ಪ|| ಪನ್ನಂಗ ಶಯನ ಪ್ರಸನ್ನರ ಪಾಲಿಪಘನ್ನ ಮಹಿಮ ನೀನೆನ್ನನುದ್ಧರಿಸೂ ||ಅ.ಪ|| ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದಪರಮಾದರ-ದಿಂದಿರುವ ಸಮಯದಿನಾರದ ಮುನಿ ಬಂದೊದಗಿ ನಿಂದ ಇಂ-ದಾರಿಗರ್ಪಿತ-ವೆಂದರುಹಿ ಮರಳೀ ತೆರಳಿದಸುರಮುನಿ ವಚನದಿ ಭೃಗು ಮುನಿವರ ಪೋಗಿಹರ ವಿರಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲುತಪರಮಪುರುಷ-ರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ,ಹರುಷದಿ ಶ್ರೀಹರಿ ಉರಗ ಶಯನನಾಗಿ,ಪರಮ ಯೋಗನಿದ್ರೆ ಮಾಡುತಾ, ಅರಿಯದಂತೆ ತಾ ನಟಿಸುತ,ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ,ಹರುಷದಿ ಮುನಿಪಾದ ಕರದಲಿ ಒತ್ತುತ,ಕರುಣದಿ ಸಲಹಿದೆ ದುರಿತವ ಹರಿಸಿ,ಹರಿ ಭಕುತರ ಅಘ…
-
Maleya marisutta
Composer : Shri Gopala dasaru ಮಾಲೆಯ ಮಾರಿಸುತ್ತ ಲೀಲೆ ಗೈದರು |ನಗುತ, ಮಾಲೆಯ ಮಾರಿಸುತ್ತ ಲೀಲೆ ಗೈದರು |ಕೃಷ್ಣ ರುಗ್ಮಿಣೆಯರು ತಮ್ಮ ಕುತ್ತಿಗೇಯ ಕೊರಳ ಮಾಲೆ [ಪ] ಸುಂದರೀ ಸುಕುಮಾರೀ ಇಂದಿರಾದೇವೀ ತನ್ನಕಂಧರಾವ ತೋರು ಎಂದು, ಗನ್ಧ ಕುಸುಮ ಮಾಲೆ ನೀಡಿ [೧] ಲೀಲಾವತಾರ ಕಮಲಾಲಯೆನ್ನ ಕೊರಳಲ್ಲಿ |ಮಾಲೆಯಾ ನೀಡಿ ನೋಡಿ, ಪಾಲಿಸೆಂದು ಬಾಗಿ ಬೇಡಿ [೨] ಘನ್ನಪಾಲ ಗೋಪಾಲವಿಠಲ, ಭಕ್ತ ಪರಿಪಾಲ |ಈ ವಿಧ ಆಟ ಆಡಿ ತೋರಿದನು ಮನಕೆ ಹರುಷ [೩] mAleya…
-
Mangalashtaka – Kannada anuvada
Composer : Shri Bannanje Govindacharya Kannada anuvada of Shri Rajarajeshwara Tirtha’s Mangalashtaka – Sogadentu sollu ಗೋವಿಂದ ಗೋವಿಂದ |ಗೋವಿಂದ ಗೋವಿಂದ ಪರಮಾನಂದ | ರಮೆಯವನ ಮಡದಿ | ನಾಲ್ಮೊಗನು ಮಗನು |ಗರುಡ ಮುಗಿಲಗಾಡಿ | ಮೊಮ್ಮಗನು ಶಿವನು |ಸುರರ ಸಲಹುವನು | ಶೇಷ ಕಡಲ ಮಂಚ ||ಬೊಮ್ಮಾಂಡ ಮಹಡಿ | ಸುರರು ಆ ದೊರೆಯ |ಪರಿಪರಿಯ ಕಿಂಕರರು | ಮೂಜಗವ ಪೊರೆವ |ಸಂಸಾರಿ ಹರಿಯು | ಕರುಣಿಸಲಿ ಮಂಗಳವನು [೧] ಕಮಲಭವ…
