-
Mangalashtaka – Kannada anuvada
Composer : Shri Bannanje Govindacharya Kannada anuvada of Shri Rajarajeshwara Tirtha’s Mangalashtaka – Sogadentu sollu ಗೋವಿಂದ ಗೋವಿಂದ |ಗೋವಿಂದ ಗೋವಿಂದ ಪರಮಾನಂದ | ರಮೆಯವನ ಮಡದಿ | ನಾಲ್ಮೊಗನು ಮಗನು |ಗರುಡ ಮುಗಿಲಗಾಡಿ | ಮೊಮ್ಮಗನು ಶಿವನು |ಸುರರ ಸಲಹುವನು | ಶೇಷ ಕಡಲ ಮಂಚ ||ಬೊಮ್ಮಾಂಡ ಮಹಡಿ | ಸುರರು ಆ ದೊರೆಯ |ಪರಿಪರಿಯ ಕಿಂಕರರು | ಮೂಜಗವ ಪೊರೆವ |ಸಂಸಾರಿ ಹರಿಯು | ಕರುಣಿಸಲಿ ಮಂಗಳವನು [೧] ಕಮಲಭವ…
-
Narasimha stava – Shri Bannanje Govindacharya
ನರಸಿಂಹ ಸ್ತುತಿ – ಶ್ರೀ ಬನ್ನಂಜೆ ಗೋವಿಂದಾಚಾರ್ಯ ಮೊದಲಿಗೆ, ಯಜುರ್ವೇದೀಯ ಶಾಂತಿ ಮಂತ್ರದ ಪಡಿಯಚ್ಚಿನಂಥ ಶ್ಲೋಕ. ಅಸ್ಯ ಶ್ರೀ ನೃಸಿಂಹಾಷ್ಟಕಸ್ಯ ಸ್ತೋತ್ರಸ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಋಷಿ: ಅಸ್ತು ಇತ್ಯಸ್ಯ ಪ್ರಥಮಸ್ಯ ಅನುಷ್ಟುಪ್ ಛಂದ:, ಸ್ಥಂಭಂ ಚ ಉಗ್ರಂ ಇತಿ ದ್ವಯೋ: ಸ್ರಗ್ಧರಾ ಛಂದ: . ಜ್ವಲತ್ಕನಕ ಇತ್ಯಸ್ಯ ಪೃಥ್ವೀ ಛಂದ:, ಜಗನ್ನಿಧಾನ ಇತ್ಯಸ್ಯ ಅನುಷ್ಟುಪ್ ಛಂದ:, ಯದುತ್ಸಂಗಾ ಇತ್ಯಸ್ಯಾ: ಶಿಖರಿಣೀ ವೃತ್ತಂ, ನರಕೇಸರಿಣಮಿತ್ಯಸ್ಯ ಆರ್ಯಾ ವೃತ್ತಂ. ಇಮಮಾಚಾರ್ಯೇತ್ಯಸ್ಯ ಅನುಷ್ಟುಪ್ ಛಂದ: , ರುದ್ರಾಂತರ್ಗತ, ಶ್ರೀ ಭಾರತೀ…
-
O pajakada giniye
Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು |ಏನು ಪುಣ್ಯ ಮಾಡಿತ್ತೋ ಈ ನೆಲದ ಮಣ್ಣುಪಾವನವಾಯಿತು ನಿನ್ನ ಕಂಡ ಕಣ್ಣು ||೧|| ಆನಂದತೀರ್ಥಗುರು ನೀನು ಆನಂದಿನಿದ್ದೆಯಿಂದೆಚ್ಚರಿಸೆ ಮದ್ದು ತಂದಿ |ಹರಿಯೆ ಪರದೈವತವು ಎಂದೆನುತ ಬಂದಿನಿನ್ನನರಿತವರಿಲ್ಲ ಬಹಳ ಮಂದಿ ||೨|| ದೇವಲೋಕದ ಬೆಳಕ ಭುವಿಗಿಳಿಸಿದವನೇಮುಗಿಲ ಭಾಗ್ಯದ ಬಾಗಿಲನ್ನು ತೆರೆದವನೇ |ನೀನೇರಿದೆತ್ತರವ ಕಂಡವರು…
