-
Gurupanchaka Stuti
Composer: Shri Bannanje Govindacharya ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ ರಚಿತವಾದ|| ಗುರುಪಂಚಕಸ್ತುತಿ: || ಅಗಣಿತಗುಣಾಭಿರಾಮಂಮುಖಜಿತಸೋಮಂ ಸುರಾರಿಕುಲಭೀಮಮ್ |ಪೂರಿತನತಜನಕಾಮಂಮೇಘಶ್ಯಾಮಂ ನಮಾಮಿ ರಘುರಾಮಮ್ [೧] ದರ್ಶಿತನಿಗಮಾಧ್ವಾನಂಶ್ರೀಮಧ್ವಂ ನೌಮಿ ನಾಶಿತಧ್ವಾಂತಮ್ |ಹೃದಯತಮೋವಿಧ್ವಂಸಂಕಂಸಾರಾತಿಪ್ರಿಯಾಚರಿತಮ್ [೨] ಶ್ರೀರಾಘವೇಂದ್ರಂ ಶ್ರಿತರಾಮಚಂದ್ರಂಸುಜ್ಞಾನಸಾಂದ್ರಂ ವಚನೇಷ್ವಹೀಂದ್ರಮ್ |ಸ್ಮರಾಮಿ ಯತ್ಪಾದಸರೋಜರೇಣು-ರ್ವಿದ್ಯಾಸಮುದ್ರಂ ತನುತೇಽಪಿ ತಂದ್ರಮ್ [೩] ವಿಧವತಿ ಸುರಸಿಂಧವತಿ ಚಶಾಂತಾನಾಂ ಪಾಪಪಂಕಕಲಿತಾನಾಮ್ |ಮಧುವತಿ ಸುರತರವತಿಸುಜನಾನಾಂ ಪಾದಪದ್ಮ ಪತಿತಾನಾಮ್ [೪] ವಿಭವತಿ ಶರಣಮಿತಾನಾಂತಮಸಾಽಂಧಾನಾಂ ಚ ಭಾನವತಿ |ತ್ಸರವತಿ ಹರಿವಿಮುಖಾನಾಂಭಕ್ತಾನಾಮಮೃತಸಿಂಧವತಿ [೫] ಇದಮಾಚಾರ್ಯಗೋವಿಂದ: ಪ್ರಮೃಸ್ಟಂ ಶಬ್ದತೋಽರ್ಥತಃ |ವಿಮಲಂ ಭಕ್ತಿಜನನಂ ವಿತೇನೇ ಗುರುಪಂಚಕಮ್ || agaNitaguNABirAmaMmuKajitasOmaM surArikulaBImam…
-
Udupiya kandeera
Composer: Shri Bannanje Govindacharya ತಾಳ: ಖಂಡ ಛಾಪು ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ || ತಾಳ: ಆದಿತಾಳ ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ ||೧ || ಕಡಗೋಲು ಕೈಯ್ಯ ಕಡುನೀಲಿ ಮೈಯ್ಯ ಈ ಬಾಲ ರೂಪ ಕಂಡು ಒಡಮಡದ…
-
Aidu kalina mancha
Composer : Shri Bannanje Govindacharya Explanation by Shri Kesava Rao Tadipatri ಐದು ಕಾಲಿನ ಮಂಚ ಕುಂಟ ಮಲಗಿದ್ದಾ, ಮೂರು ದಂಟೆಗಳನ್ನು ಬಗಲಿಗಿಲಿಸಿತ್ತಾ [ಪ] ಇದ್ದೈದು ಕಾಲಿಗೂ ಕೈಕಾಲು ಬಂತು, ತುಂಟ ಮಲಗಿದ್ದಂತೆ ಮನ್ಚ ಧಾವಿಸಿತು [೧] ಆರು ಜನ ದಾಂಡಿಗರು ಕೈಹಿಡಿದರೆಣೆದು, ಜಾರಿ ಬಿದ್ದನೊ ಕುಂತ ಪಕ್ಕೆಲುಬು ಮುರಿದು [೨] ಏಳೈಯ್ಯ ಕುಂಟೈಯ್ಯ ದಂಟೆ ಹಿಡಿದೇಳು, ಕೋಳಿ ಹಾಡುವ ಸುಪ್ರಭಾತವನು ಕೇಳು [೩] ಈ ಐದು ಈ ಆರು ಈ ಮೂರು ಸಾಕು,…
