Krishna

  • Kandu kandu nee enna

    Composer : Shri Purandara dasaru ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಪುಂಡರೀಕಾಕ್ಷ ಶ್ರೀ ಪುರುಷೋತ್ತಮ |ಪ| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈಯ್ಯ ನೀರಜಾಕ್ಷತಂದೆ ತಾಯಿಯು ನೀನೆ ಬಂಧು ಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ ||೧|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿಎಣಿಸಲಾರದ ಭವದಿ ಕಡುನೊಂದೆ ನಾನುಸನಕಾದಿ ಮುನಿವಂದ್ಯ ವನಜಸಂಭವ ಜನಕಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨|| ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆಭಕ್ತರಾಧೀನನಾಗಿ ಇರಬೇಡವೆಮುಕ್ತಿದಾಯಕ ನೀನು ಹೊನ್ನೂರು ಪುರವಾಸಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩|| kaMDu…

  • Endu kambenu – Shyamasundararu

    Composer : Shri Shyamasundara dasaru ಎಂದು ಕಾಂಬೆನು ನಂದ ಗೋಪನ |ಕಂದ ಶ್ರೀ ಗೋವಿಂದನ [ಪ] ಮಂದರಾಚಲಧರ ಶ್ರೀ ಯದುಕುಲ |ಚಂದ್ರ ಗುಣಗಣಸಾಂದ್ರನ [ಅ.ಪ] ವಿಜಯಸೂತನ ವಿಶ್ವ ಪಾಲನ | ಭುಜಗವರ ಪರಿಯಂಕನ,ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರ-ಗಮನನ [೧] ಪಾಲುದಧಿ ನವನೀತ ಚೋರನ | ಬಾಲಕೃಷ್ಣ ಗೋಪಾಲನಶೈಲ ಬೆರಳಿಲಿ ತಾಳಿ ಗೋಕುಲ, ಪಾಲಿಸಿದ ಪರಮಾತ್ಮನ [೨] ಭಾಮೆ ರುಕ್ಮಿಣಿ ರಮಣ ರಂಗನ | ಸಾಮಗಾನ ವಿಲೋಲನಶ್ರೀಮದಾನಂದ ಮುನಿ ಕರಾರ್ಚಿತ ಶಾಮಸುಂದರ ವಿಠಲನ…

  • Baranalle sakhi

    Composer : Shri Vijayaramachandra vittala ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ] ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧) ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ (೨) ಒರಳನೆಳೆದು ಮರವನ್ನು ಮುರಿದು ನಿಲ್ಲುವಅರಿಯದ ಬಲೆಯರ ಸೀರೆ ಮರಕೆ ಕಟ್ಟಿ ಪೋಗುವ (೩) ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವಭುಜ ಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ (೪) ಏಸು…

error: Content is protected !!