By Vyasarajaru

  • Ballavagillide Vaikunta

    Composer : Shri Vyasarajaru Expln by Shri Kesava Rao Tadipatri ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿಸರ್ವ ಶಬ್ಧಾರ್ಥ ಹರಿಯ ನಾಮ ಬಿಡದೆಶ್ರೀಹರಿಗೆರಗುವ ಚೇತನ ಜಡಗಳೆಲ್ಲಶ್ರೀಹರಿಯ ಪ್ರತಿಮೆಯೆಂದು [೨] ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯ ಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು [೩] ಹರಿ ಚರಾಚರ ಸರ್ವ ಜಗದ್ ಭರಿತಮುರಹರನಿತ್ತುದೆ ವೈಕುಂಠನರಹರಿಯಲಿ ನವವಿಧ…

  • Gajamukhane Siddhidayakane

    Composer : Shri Vyasarajaru ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||ಪ|| ತ್ರಿಜಗ ವಂದಿತನಾದ ದೇವ ದೇವನೆ ಶರಣುಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಅ.ಪ|| ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತುಇಂದಿರೇಶನ ಪಾದ ಹೊಂದಿಪ್ಪ ತೆರದಿಸುಂದರಾಂಗನೆ ಪದದ್ವಂದ್ವಕೆರಗುವೆ ನಿನ್ನಸಂದೇಹ ಮಾಡದಲೆ ಇಂದು ಕರುಣಿಪುದು ||೧|| ಹರನ ತನಯನೆ ಕರುಣಾಕರನೆ ಸುರನರ ವರದಮೊರೆಯ ಲಾಲಿಸಿ ಎನ್ನ ಕರಗಳನು ಪಿಡಿದುಮೊರೆಯ ಕೀರ್ತನೆ ಬಿಡೆನೊ ನೆರೆದೆ ನಿನ್ನಡಿಗಳನುತ್ವರೆಯದಿಂದಲಿ ನೋಡು ಶರಣೆಂಬೆ ನಿನಗೆ ||೨|| ಸಿದ್ಧಿದಾಯಕ ನಿನ್ನ ಪೊದ್ದಿ ಮೆರೆವೆನೊ ನಾನುಅಬ್ಧಿಶಯನನ…

  • Jaya muneendrana

    Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು ಕಡಿದು,ಶುದ್ಧ ಯುಕುತಿ ಸುಧೆಯ ತೆಗೆದನ,ಶಿಷ್ಯ ಜನಕೆ ಶ್ರದ್ಧೆಯಿಂದ ಲದನು ಎರೆದನ,ಮೋದದಿಂದ ಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ [೧] ಮಾನನೀಯ ಶೀಲರಾದ ಮಾನವರಕರೆದು ಹರಿಯ ಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಕೊಡುವ,ಜ್ಞಾನಮತವ ಜನಕೆ ಸಾರ್ದನ,ಶಿಷ್ಯಜನಕೆ ಸಾನುರಾಗದಿ ತತ್ವ ಪೇಳ್ದನದೋಶ ದೂರ ದಾನವರಿಯ ಕಥೆಯ ಪೇಳ್ದನ…

error: Content is protected !!