By Vyasarajaru

  • Enna bimba murutiya

    Composer : Shri Vyasarajaru ಎನ್ನ ಬಿಂಬಮೂರುತಿಯ ಪೂಜಿಪೆ ನಾನುಮನಮುಟ್ಟಿ ಅನುದಿನ ಮರೆಯದೆ ಮರೆಯದೆ ||ಪ|| ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ ||೨|| ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ ||೩|| ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು…

  • Adhyatma Suladi

    Composer : Shri Vyasarajaru ಶ್ರೀ ವ್ಯಾಸರಾಜ ವಿರಚಿತ ಅಧ್ಯಾತ್ಮ ಸುಳಾದಿ ಧ್ರುವತಾಳ ಕಾಮವೆಂಬ ಹೆಚ್ಚಿನ ಕಾಡುಗಿಚ್ಚುಒಂದು ಕಡೆಯಲೆನ್ನ ಸುಡುತಲಿದೆಕ್ರೋಧವೆಂಬ ಹೆಬ್ಬುಲಿ ಹಸಿದುಒಂದು ಕಡೆಯಲೆನ್ನ ತಿನ್ನುತಲಿದೆಲೋಭವೆಂಬ ಮಹರಕ್ಕಸನುಒಂದು ಕಡೆಯಲೆನ್ನ ಹೀರುತೈಧಾನೆಮೋಹವೆಂಬ ಕತ್ತಲೆಯು ಕವಿದುದಿಕ್ಕು ದೆಸೆ ಏನು ತಿಳಿಯದುಮದವೆಂಬ ಸೊಕ್ಕಿದ ಕಾಡಾನೆಒಂದು ಕಡೆ ಎನ್ನ ಸೀಳುತಿದೆಮತ್ಸರವೆಂಬ ಮಹ ವಿಷದ ಚೇಳುಒಂದು ಕಡೆಯಲೆನ್ನ ಊರುತಿದೆಈ ಪರಿ ಭವವೆಂಬಡವಿಯಲಿನಾನಾ ಪರಿ ಶತ್ರುಗಳಿಗೊಳಗಾದೆಶ್ರೀಪತಿ ಪರಮ ದಯಾನಿಧೆ ದೀನನಾಥೆನ್ನೊಡೆಯ ರಕ್ಷಿಸು ಶ್ರೀಕೃಷ್ಣ || ೧ || ಮಠ್ಯತಾಳ ಆಗದ ಹೋಗದ ಮನೆವಾರುತೆ ಬೇರೊಬ್ಬಲೋಗರಿಗಾಗಿ ಹೊತ್ತು…

  • Neene vara guru

    Composer : Shri Vyasarajaru ನೀನೆ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೋ-ನಿಖಿಳ ಗುಣಪೂರ್ಣ ||ಪ|| ಜಾಣೆ ಕೋಮಲೆ ಭಾರತೀಶ ಸಕಲಪ್ರಾಣಿಗಳ ಹೃದಯದಲಿ ವಾಸ ಸುರೇಶ ||ಅ.ಪ|| ವಾತಸುತನಾಗಿ ರಘುನಾಥ ಪ್ರಿಯದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ||೧|| ಲಂಡ ಕೀಚಕ ಬಕನ ಮಂಡೆಯನು ಒಡೆದುಉದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲರಣಮಂಡಲದಿ ಚಂಡರಿಪು ದಂಡಗಳ ಖಂಡಿಸಿದೆ ||೨|| ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿಕಂಗೆಟ್ಟ ಕುಮತಿ ದುಸ್ಸಂಗಗಳನಳಿದುಗಂಗೆ ಪಿತ ಕೃಷ್ಣಪದ ಭೃಂಗ…

error: Content is protected !!