-
Karpuradaaratiya tandettire
Composer : Shri Vyasarajaru ಕರ್ಪೂರದಾರತಿಯ ತಂದೆತ್ತಿರೆಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವ ಭಾವಗೆ ದೇವರ ದೇವಗೆ [ಅ.ಪ] ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬುಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನುನಿರ್ಜಿಸಲು ಬಂದ ವಾಮನಗೆ,ನಿಸ್ಸೀಮನಿಗೆ ಪೂರ್ಣ ಕಾಮನಿಗೆ [೧] ನಳಿನನಾಭನೆ ಎಂದು ತಿಳಿದು ಬೇಗನೆಬಲಿ ಕೆಳದಿಯ ಕರೆದು ಉದಕವ ತರಿಸಿಚಲುವ ಪಾದವ ತೊಳೆದು, ಇಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ,ಬಹು ತಳೆದವಗೆ, ಭೂಮಿಯಳೆದವಗೆ [೨] ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿಯ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸೆಲೆ ನಾಚಿಕೆಯಿಂದ…
-
Krishna Krishna Krishna endu
Composer : Shri Vyasarajaru ಕೃಷ್ಣ ಕೃಷ್ಣ ಕೃಷ್ಣ ಎಂದುಮೂರು ಬಾರಿ ನೆನೆಯಿರೊ [ಪ]ಸಂತುಷ್ಟನಾಗಿ ಮುಕುತಿ ಕೊಟ್ಟುಮಿಕ್ಕ ಭಾರ ಹೊರುವನೊ |ಅ.ಪ| ಸಕಲ ವೆದಾ ಶಾಸ್ತ್ರ ಪಠಿಸಿಸಾರವನ್ನು ತಿಳಿದರೇನುಮಕರ ಕುಂಡಲ ಧರನನಾಮಕೆ ಸರಿಯಿಲ್ಲವೊಕೃಷ್ಣ ಕೃಷ್ಣ ಕೃಷ್ಣ ||೧|| ಕಮಲನಾಭನ ಚಿನ್ನೆಯನುಧರಿಸಿ ಕೊಂಡು ಮೆರೆಯಿರೋಯಮನ ಭಟರು ಅಂಜಿಓಡಿ ಅಡವಿ ಪೋಗುವರೊ ||೨|| ಜನ್ಮ ವೆತ್ತಿ ಮಧ್ವ ಮತವಅನುಸರಿಸಿ ನೆಡೆಯಿರೋಸುಮ್ಮಾನದಿ ಶ್ರೀ ಕೃಷ್ಣತನ್ನ ಲೋಕ ಕೊಡುವನೋ ||೩|| kRuShNa kRuShNa kRuShNa eMdumooru bAri neneyiro [pa]saMtuShTanAgi mukuti koTTumikka…
-
Edurarai nimage Samanarai
Composer : Shri Vyasarajaru on Shri Jayatirtharu ಎದುರಾರೈ ಗುರುವೆ ಸಮರಾರೈ ||ಪ||ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಾಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆ ಯೆಂಬಚಟುಲಾ ತಪದಿಂದ ಖಂಡಿಸಿ,ತೇಜೋ-ತ್ಕಟದಿ ಮೆರೆದೆ ಬುಧ ಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರ ಹೃತ್ ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ ||೩|| ವ್ಯಾಸ…
