By Vyasarajaru

  • Dasaneniso ninna

    Composer : Shri Vyasarajaru ದಾಸನೆನಿಸೋ ನಿನ್ನಾ ಶ್ರೀನಿವಾಸ ಕ್ಷಮಿಸೋ ಎನ್ನಾ ||ಪ|| ಆಶಪಾಶಗಳಲ್ಲಿ ಘಾಸಿ ಬಿದ್ದೆನೋ ರಂಗಾದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ [೧] ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿದುರುಳ ದೈತ್ಯನ ಪಿಡಿದು , ಕರುಳ ಬಗೆದ ಹರಿ [೨] ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವಮಲ್ಲಿನಾಥ ಪುರದ ಚೆಲ್ವ ಶ್ರೀಕೃಷ್ಣನೆ [೩] dAsanenisO ninnA SrInivAsa kShamisO ennA ||pa|| ASapASagaLalli GAsi biddenO raMgAdOSha rahita paramESa rakShisO ennA [1]…

  • Namah parvati patinuta

    Composer : Shri Vyasarajaru ನಮಃ ಪಾರ್ವತಿ ಪತಿ ನುತ ಜನಪರ ನಮೊ ವಿರೂಪಾಕ್ಷ |ಪ್|ರಮಾ ರಮಣನಲಿ ಅಮಲ ಭಕುತಿ ಕೊಡು ನಮೊ ವಿಶಾಲಕ್ಷ |ಅಪ್| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೆತ್ರ ಕಪಾಲ ರುಂಡ ಮಣಿ ಮಾಲಾಧೃತ ವಕ್ಷ ||ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ (೧) ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಶಿಪ ಪ್ರಭಾವ |ಭಾಷಿಸುತಿಹುದು ಅಶೇಶ ಜೀವರಿಗೆ ಈಶ ನೆಂಬ ಭಾವಶ್ರೀಶನಲ್ಲಿ ಕೀಲಿಸು…

  • Bhagavadgita sara

    Composer : Shri Vyasarajaru ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ || ಪ || ಶ್ಲೋಕಕುರುಕ್ಷೇತ್ರದಿ ಎನ್ನವರು ಪಾಂಡವರು |ಪೇಳೋ ಸಂಜಯ ಏನು ಮಾಡುವರು ಕೂಡಿ |ಕೇಳೈಯ್ಯ ಅರಸನೇ ನೋಡಿ ಪಾಂಡವರ ಸೇನಾ |ಮಾತಾಡಿದ ನಿನ್ನ ಸುತ ದ್ರೋಣಗಿಂತು || ಪದಕೇಳಿ ತಾ ಪಾರ್ಥನು ಕುರು ದಂಡರಣದಲಿ ಚಂಡ | ಗಾಂಡೀವ ಕರದಂಡ ||ಅಚ್ಯುತ ಪಿಡಿರಥ ನಡೆ ಮುಂದಬಹು ತ್ವರದಿಂದ | ನೋಡುವೆ ನೇತ್ರದಿಂದ ||ಗುರುಹಿರಿಯರ ಕೂಡ ಯಾಕೆಂದಯುದ್ಧ ಸಾಕೆಂದ |…

error: Content is protected !!