Bhagavad Gita

  • Purushottama Yoga – BG Chap 15

    Recitation by Shri Nagendra Udupa ಶ್ರೀಭಗವಾನುವಾಚ ಊರ್ಧ್ವಮೂಲಮಧಃಶಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್ |ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೆದ ಸ ವೆದವಿತ್ || ೧೫-೧|| ಅಧಶ್ಚೊರ್ಧ್ವಂ ಪ್ರಸೃತಾಸ್ತಸ್ಯ ಶಾಖಾಃಗುಣಪ್ರವೃದ್ಧಾ ವಿಷಯಪ್ರವಾಲಾಃ |ಅಧಶ್ಚ ಮೂಲಾನ್ಯನುಸನ್ತತಾನಿಕರ್ಮಾನುಬನ್ಧೀನಿ ಮನುಷ್ಯಲೊಕೆ || ೧೫-೨|| ನ ರೂಪಮಸ್ಯೆಹ ತಥೊಪಲಭ್ಯತೆನಾನ್ತೊ ನ ಚಾದಿರ್ನ ಚ ಸಂಪ್ರತಿಷ್ಠಾ |ಅಶ್ವತ್ಥಮೆನಂ ಸುವಿರೂಢಮೂಲಂಅಸಙ್ಗಶಸ್ತ್ರೆಣ ದೃಢೆನ ಛಿತ್ತ್ವಾ || ೧೫-೩|| ತತಃ ಪರಂ ತತ್ಪರಿಮಾರ್ಗಿತವ್ಯಂಯಸ್ಮಿನ್ಗತಾ ನ ನಿವರ್ತನ್ತಿ ಭೂಯಃ |ತಮೆವ ಚಾದ್ಯಂ ಪುರುಷಂ ಪ್ರಪದ್ಯೆ |ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ||…

  • Jaya devi jaya Bhagavad geete

    Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಭಗವದ್ಗೀತೆ |ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ) ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |ಸೋಹ್ಯವ ಕಾಣದೆ ತನ್ನೊಳು ತಾನೇ ಮರೆದಿರಲೀ |ಶ್ರೀಹರಿ ಮುಖದಿಂದುದಿಸಿ ಬೋಧ ಪ್ರತಾಪದಲೀ |ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ [೧] ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ [೨] ಆವನು…

  • Bhagavadgita sara

    Composer : Shri Vyasarajaru ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ || ಪ || ಶ್ಲೋಕಕುರುಕ್ಷೇತ್ರದಿ ಎನ್ನವರು ಪಾಂಡವರು |ಪೇಳೋ ಸಂಜಯ ಏನು ಮಾಡುವರು ಕೂಡಿ |ಕೇಳೈಯ್ಯ ಅರಸನೇ ನೋಡಿ ಪಾಂಡವರ ಸೇನಾ |ಮಾತಾಡಿದ ನಿನ್ನ ಸುತ ದ್ರೋಣಗಿಂತು || ಪದಕೇಳಿ ತಾ ಪಾರ್ಥನು ಕುರು ದಂಡರಣದಲಿ ಚಂಡ | ಗಾಂಡೀವ ಕರದಂಡ ||ಅಚ್ಯುತ ಪಿಡಿರಥ ನಡೆ ಮುಂದಬಹು ತ್ವರದಿಂದ | ನೋಡುವೆ ನೇತ್ರದಿಂದ ||ಗುರುಹಿರಿಯರ ಕೂಡ ಯಾಕೆಂದಯುದ್ಧ ಸಾಕೆಂದ |…

error: Content is protected !!