-
Enu karana krishna
Composer : Shri Indiresha Ankita ಏನು ಕಾರಣ ಕೃಷ್ಣಾ ಏನು ಕಾರಣ [ಪ] ಏನು ಕಾರಣ ಎನ್ನ ಕಣ್ಣಿಗೆ ನೀನುತೋರದಿರುವುದಿದು [ಅ.ಪ] ಖಗ ಮೃಗಾದಿಗಳಿಗೆ ನೀನುರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು (೧) ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಿಮೆ ನೋವಾ (೨) ಮುರಲಿನೂದಿ ವನದಿ ಹರಿಯುತರುಲ ತಾದಿಗಳಿಗೆದರ್ಶನವಿತ್ತು ಕಾಯ್ದು ಅದಕುಪರಮ ಪುರುಷ ಕಡಿಮೆ ನೋವಾ (೩) ಹಾದಿಲ್-ಹೋಗೋ ಕೀಟನಿಗೆವೇದನಾಥ ದರುಶನಿತ್ತುಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ (೪)…
-
Ramanujare namo namo
Composer : Shri Kanakadasaru ರಾಮಾನುಜರೇ ನಮೋ ನಮೋ ಸ್ವಾಮಿಲಕ್ಷ್ಮಣ ರೂಪ ನಮೋ ನಮೋ [ಪ] ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ, ನಿಡುಶಿಖಿ ಯಜ್ಞೋಪವೀತ-ದಿಂದ,ತೊಡೆದ ದ್ವಾದಶ ನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ [೧] ಪಂಕಜನಾಭನ ಪಾವನ ಮೂರುತಿ,ಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರಗೆದ್ದ, ಓಂಕಾರ ಮೂರುತಿ ನಮೋ ನಮೋ [೨] ಕೇಶವ ಪಾದಾಂಬುಜ ಮಧುಕರಾ,ಪಾಷಂಡ ಗರ್ವಹರ ಗುರು ತಿಲಕಶೇಷಾವತಾರಿ ಮುನೀಶ ವಂದಿತಆದಿಕೇಶವ ಮೂರುತಿ ನಮೋ ನಮೋ [೩] rAmAnujarE namO namO svAmilakShmaNa…
-
Udiya tumbire namma
Composer : Shri Harapanahalli Bheemavva ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆಕಡಲೆ ಕೊಬ್ಬರಿ ಬಟ್ಟಲೊಳು ಬಾಳೆ ಫಲಗಳ ||ಪ|| ಜಂಬು ನೇರಲಗೋನೆ ಜಾಂಬೂ ಫಲಗಳುನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||೧|| ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾ ಫಲವುಅಕ್ಕಿ ಅಂಜೂರ ಉತ್ತತ್ತಿ ಫಲಗಳು||೨|| ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿಗೆಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ||೩|| uDiya tuMbire namma uDurAjamuKigekaDale kobbari baTTaloLu bALe PalagaLa ||pa|| jaMbu nEralagOne jAMbU PalagaLuniMbe dALiMbra auduMbra PalagaLu…
