-
Dhyanavanu madi triveni
Composer : Shri Vijayadasaru ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ|| ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ |ಶರೀರದಿಂದಲಿ ಅಷ್ಟ ಕ್ಷೇತ್ರಗಳ ಪುಟ್ಟಿಸಿ |ವರದೇಶ ವೈಕುಂಠದಲ್ಲಿಟ್ಟನು ಸಪ್ತ |ಪಿರಿಸಹಿತ ತೀರ್ಥರಾಜಾ ||ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ |ಇರುತಿಪ್ಪವಲ್ಲಿ ಮಿಗಿಲಾದುದಕೆ ಅತಿಶಯವೊ |ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ |ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ (೧) ತರಣಿಸುತೆ…
-
Sadhanake Bage gaane
Composer : Shri Vijayadasaru Expln by Shri Kesava Rao Tadipatri ಸಾಧನಕ್ಕೆ ಬಗೆಗಾಣೆ ಎನ್ನಬಹುದೆಸಾದರದಿ ಗುರುಕರುಣ ತಾ ಪಡೆದ ಬಳಿಕ [ಪ] ಕಂಡ ಕಂಡದ್ದೆಲ್ಲ ಕಮಲನಾಭನ ಮೂರ್ತಿಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿಹಿಂಡು ಮಾತುಗಳೆಲ್ಲ ಹರಿಯ ನಾಮ (೧) ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರಕೈಮೀರಿ ಹೋದದ್ದೆ ಕೃಷ್ಣಾರ್ಪಣವೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯಹೋಯ್-ಮಾಲಿತನವೆಲ್ಲ ಹರಿಯ ವಿಹಾರ (೨) ವಾಗತ್ಯಪಡುವದೆ ವಿಧಿ ನಿಷೇಧಾರಚರಣೆರೋಗಾನುಭವವೆಲ್ಲ ಉಗ್ರತಪವುಆಗದವರಾಡಿಕೊಂಬುವುದೆ ಆರ್ಶೀವಾದಬೀಗುರುಪಚಾರವೇ ಭೂತದಯವು (೩) ಹಿಡಿದ ಹಟ ಪೂರೈಸಲದು…
-
Hadinalku lokangala
Composer : Shri Vijayadasaru ಹದಿನಾಲ್ಕು ಲೋಕಂಗಳನಾಳುವ ತಂದೆಗೆ |ಮುದದಿಂದ ನಾನೊಬ್ಬ ಭಾರವಾದೆನೆ ||ಪ|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||ಭರದಿಂದ ಪೋಗಿ ಬೆನ್ನಾಂತು ಪೊತ್ತೆ ||ಧರಣಿಯು ಮೊರೆಯಿಡೆ ತ್ವರಿತದಲಿ ಬಂದು |ಭೂತರುಣಿಯ ಸೆರೆಬಿಡಿಸಿ ಉಳುಹಿಕೊಳ್ಳಲಿಲ್ಲವೆ ||೧|| ಸುರಪತಿ ಮುನಿದು ಏಳು ಹಗಲಿರುಳು ಮಳೆಗರೆಯೆ |ಬೆರಳಲಿ ಧರಿಸಿ ತರುಗಳ ಕಾಯ್ದು ನಿಜದಿ ||ವರಮುನಿ ಪಥವನು ಬೇಡಲಾಗಿ ಬೆದರಿ ನರ- |ನರಸಿ ನಿನ್ನ ಕರೆಯೆ ಕರುಣದಿ ಪಾಲಿಸಿದೆ ||೨|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |ಸಲಹಬೇಕೆಂದು ಬೇಸರಿಸಲಿಲ್ಲಾ ||ಸುಲಭದಲಿ…
