-
Shri Vishnu Smarane
Composer : Shri Prasannavenkata dasaru ಶ್ರೀ ವಿಷ್ಣು ಸ್ಮರಣೆಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ|| ಶೀತಲವಾಯ್ತು ಹಾಲಾಹಲ ಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿ ಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ (೧) ಸಿರಿ ಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ (೨) ತ್ಯಾಗ ಭೋಗ ಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ…
-
Neela megha shyamana
Composer : Shri Jayatirtharu ಶ್ರೀ ಜಯತೀರ್ಥರು ” ಜಯರಾಮ ” ಯೆಂಬ ಹರಿಪ್ರಸಾದಾಂಕಿತದಲ್ಲಿ ತಮ್ಮ ಇಷ್ಟ ದೈವವಾದ ಶ್ರೀ ಜಯರಾಮದೇವರ ಕುರಿತು ಮನತುಂಬಿ ಸ್ತೋತ್ರ ಮಾಡುವುದರೊಂದಿಗೆ ವ್ಯಾಸ ಸಾಹಿತ್ಯದ ಜೊತೆಗೆ ಹರಿದಾಸ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದ್ದಾರೆ.ಕೃಪೆ: ಶ್ರೀ ನಾಗರಾಜು ಹಾವೇರಿ : ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ || ಪ ||ತರುಣ ತರುಣಿಯ ತೇಜವ ಪೋಲುವ |ಸಿರಿ ಮುಕುಟವ ಫಾಲದಿಂ ಮೃಗನಾಭಿ |ತಿಲಕವು ಶೋಭಿಪ ಕೊರಳಾಲಿಯ || ಅ. ಪ || ಭ್ರೂಯುಗಳ ಕಂಗಳು…
-
Rama nama bhajisidavage
Composer : Shri Varadagopala vittala ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ || ಪ ||ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ || ಅ.ಪ || ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳುರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ || ೧ || ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರೂಹರಿಯ ಸ್ಮರಣೆ ಮಾಡಿ ಸೌಖ್ಯ ಭರಿತರಾಗಲಿಲ್ಲವೇ || ೨ || ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳುವರದ ಗೋಪಾಲ ವಿಠಲನ ನಾಮ ದುರಿತಕಾನನ ಪಾವಕ…
