-
Buddhimaniye enna
Composer : Shri Jayesha vittala ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ] ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.] ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು [೧] ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವುಧನ್ಯ ಧನ್ಯರು ಮಾತೆ ಭಕ್ತಿಮೂರ್ತೆಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ [೨] ನೀನೊಲಿಯದ ಜೀವ ಏನು ಸಾಧನೆ…
-
Murali dhwaniya maado
Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ ಗುಣಧಾಮ ಶ್ರೀ ಕೃಷ್ಣಾ (೧) ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದಆವು ಮೆಚ್ಚುವಂತೆ ಸಾವಧಾನದಿಂದ (೨) ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿಪ್ರೇಮದಿಂದೊಪ್ಪುತ ಶ್ರೀ ಮನೋರಮನೆ (೩) ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗನಳಿನ ಮುಖಿಯರನ್ನು ಒಲಿಸುತಲೊಮ್ಮೆ (೪) ವನಜಸಂಭವಪಿತ ಶ್ರೀ ನರಹರಿಯೆಕನಸಿನಂದದಿ…
-
Indira deviya ramana baa
Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, ಶೋಭಾನೆ [ಅ.ಪ] ಕೃಷ್ಣವೇಣಿಯ ಪಡೆದವನೆ ಬಾ,ಕೃಷ್ಣನ ರಥ ಹೊಡೆದವನೆ ಬಾ,ಕೃಷ್ಣೆಯ ಕಷ್ಟವ ನಷ್ಟವಮಾಡಿದ ಕೃಷ್ಣ ಬಾ ||ಯದುಕುಲ ಶ್ರೇಷ್ಠ ಬಾ,ಸತತ ಸಂತುಷ್ಟನೆ ಬಾ,ಉಡುಪೀಯ ಕೃಷ್ಣ ಬಾ,ಹಸೆಯ ಜಗುಲಿಗೇ, ಶೋಭಾನೆ (೧) ಕ್ಷೀರವಾರಿಧಿ ಕುವರಿ ಬಾ,ಸಾರಿದವರಿಗಾಧಾರಿ ಬಾ,ಮಾರ ಜನನಿ ನಾಗಾರಿ ವಂದ್ಯಳೆಹೊಂತಕಾರಿ ಬಾ…
