Haridasa seva

  • Keliri keliri – Dirgha kriti

    Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸುಹಾಳು ಮಾಡದಿರಿ ಬಾಳಿನೊಂದೊಂದು ತಾಸು |ಅ .ಪ| ದೇವರ ಆಣತಿ ತಲೆಯಲಿ ಹೊತ್ತುಅಂಜನೆಯುದರದಿ ಹುಟ್ಟಿತು ಕೂಸುಬಾಲದ ಬೆಂಕಿಯ ರಿಂಗಣದಿಂದಲಂಕಾಪಟ್ಟಣ ಸುಟ್ಟಿತು ಕೂಸು || ೧ || ರಕ್ಕಸರೆಲ್ಲ ಬೆಕ್ಕಸ ಬೆರಗುರಾವಣನೆದೆಗೇ ಗುದ್ದಿತು ಕೂಸುಕಪಿಗಳ ಕಿಲ ಕಿಲ ಕೇಳಿಸದಾಗಗಂಧಮಾದನವ ನೆತ್ತಿತು…

    ,
  • Gurupanchaka Stuti

    Composer: Shri Bannanje Govindacharya ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ ರಚಿತವಾದ|| ಗುರುಪಂಚಕಸ್ತುತಿ: || ಅಗಣಿತಗುಣಾಭಿರಾಮಂಮುಖಜಿತಸೋಮಂ ಸುರಾರಿಕುಲಭೀಮಮ್ |ಪೂರಿತನತಜನಕಾಮಂಮೇಘಶ್ಯಾಮಂ ನಮಾಮಿ ರಘುರಾಮಮ್ [೧] ದರ್ಶಿತನಿಗಮಾಧ್ವಾನಂಶ್ರೀಮಧ್ವಂ ನೌಮಿ ನಾಶಿತಧ್ವಾಂತಮ್ |ಹೃದಯತಮೋವಿಧ್ವಂಸಂಕಂಸಾರಾತಿಪ್ರಿಯಾಚರಿತಮ್ [೨] ಶ್ರೀರಾಘವೇಂದ್ರಂ ಶ್ರಿತರಾಮಚಂದ್ರಂಸುಜ್ಞಾನಸಾಂದ್ರಂ ವಚನೇಷ್ವಹೀಂದ್ರಮ್ |ಸ್ಮರಾಮಿ ಯತ್ಪಾದಸರೋಜರೇಣು-ರ್ವಿದ್ಯಾಸಮುದ್ರಂ ತನುತೇಽಪಿ ತಂದ್ರಮ್ [೩] ವಿಧವತಿ ಸುರಸಿಂಧವತಿ ಚಶಾಂತಾನಾಂ ಪಾಪಪಂಕಕಲಿತಾನಾಮ್ |ಮಧುವತಿ ಸುರತರವತಿಸುಜನಾನಾಂ ಪಾದಪದ್ಮ ಪತಿತಾನಾಮ್ [೪] ವಿಭವತಿ ಶರಣಮಿತಾನಾಂತಮಸಾಽಂಧಾನಾಂ ಚ ಭಾನವತಿ |ತ್ಸರವತಿ ಹರಿವಿಮುಖಾನಾಂಭಕ್ತಾನಾಮಮೃತಸಿಂಧವತಿ [೫] ಇದಮಾಚಾರ್ಯಗೋವಿಂದ: ಪ್ರಮೃಸ್ಟಂ ಶಬ್ದತೋಽರ್ಥತಃ |ವಿಮಲಂ ಭಕ್ತಿಜನನಂ ವಿತೇನೇ ಗುರುಪಂಚಕಮ್ || agaNitaguNABirAmaMmuKajitasOmaM surArikulaBImam…

    ,
  • Udupiya kandeera

    Composer: Shri Bannanje Govindacharya ತಾಳ: ಖಂಡ ಛಾಪು ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ || ತಾಳ: ಆದಿತಾಳ ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ ||೧ || ಕಡಗೋಲು ಕೈಯ್ಯ ಕಡುನೀಲಿ ಮೈಯ್ಯ ಈ ಬಾಲ ರೂಪ ಕಂಡು ಒಡಮಡದ…

    ,

error: Content is protected !!