Haridasa seva

  • Virata rupa dhyana

    Composer : Shri Vadirajaru ಶ್ರೀವಾದಿರಾಜಕೃತ ವಿರಾಡ್ರೂಪಧ್ಯಾನ ,ರಾಗಮಾಲಿಕೆ , ಆದಿತಾಳರಾಗಗಳು : ಭೌಳಿ , ಹಂಸವಿನೋದಿನಿ , ದೇಶ್ , ಸಿಂಧುಭೈರವಿ ಪದ್ಮನಾಭನ ಪಾದ ಪದ್ಮಗಳಿಗೆ ನಮೋ ಎಂಬೆವಿದ್ಯಾ ಬುದ್ಧಿ ಕೊಡುವ ಹರಿಯ ಪಾದ ಪದ್ಮಕ್ಕೆರಗುವೆಬ್ರಹ್ಮ ವಾಯು ಸರಸ್ವತಿ ಭಾರತೀಯ ಉಮಾಪತಿಗರುಡ ಶೇಷಾದಿಗಳಿಗೆ ನಮೋ ಎಂಬೆನು ||೧|| ಲೇಸು ಕೊಡುವ ಗುರುಗಳಾಶೇಷರಿಗೆ ವಂದಿಸುವೆವಾಸುದೇವರ ಕಥೆಯ ಪೇಳ್ವೆ ದ್ವಿತೀಯ ಸ್ಕಂಧದಲ್ಲಿರಾಯ ಪ್ರಶ್ನೆ ಮಾಡಿದಾ ಉಪಾಯ ಬಂಧ ಮೋಕ್ಷಗಳಿಗೆಧೇಯ ವಸ್ತು ದಾವುದು ಜಪ್ಯಾದಾವುದು ||೨|| ಪ್ರಶ್ನವಚನ ಕೇಳಿ ಶುಕನು…

    ,
  • Vagatanadali sukhavilla

    Composer : Shri Gopala dasaru Scroll down for explanation. ರಾಗ: ಶಂಕರಾಭರಣ , ಆದಿತಾಳ ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ |ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ || ಪ || ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು |ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು |ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ |ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ || ೧ || ಐದು ಮಂದಿ ಭಾವನವರು ಐವಾರು ಮೈದನಾರಾ…

    ,
  • Vyasaraya charitre

    Composer : Shri Vijaya dasaru ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ ವಾರ್ಧಿಕ ಷಟ್ಟದಿರಾಗ ಸಾರಮತಿ, ರೂಪಕತಾಳ ವ್ಯಾಸರಾಯರ ಸ್ಮರಿಸಿರೋ || ಪ ||ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು |ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ |ವಾಸವಾಗುವದು ನಿಜ ಭಕುತಿಯಲಿ ಬಿಡದೆ ||ಅ ಪ|| ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ |ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು |ಅತಿವೇಗದಿಂದ ಪಾರಂಗತನಾಗಿ ಬಲು |ಮತಿವಂತನಾಗಿ ಮುದದೀ ||ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ |ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು…

    ,

error: Content is protected !!