-
Krishnanna Balu
Composer : Shri Vijaya dasaru ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ – |ಶಿಷ್ಟನ್ನ ತುತಿಸಿ ತುಷ್ಟನ್ನ || ಪ || ಗೋಪಳ್ಳಿಯೊಳಗಂದು ನಿಂದನ್ನ |ಬಲುಗೋಪಿಯರ ಕೂಡ ನಂದನ್ನ ||ಗೋಪಿಚಂದನದಿಂದ ಬಂದನ್ನ ನಮ್ಮ |ಗೋಪಾಲ ವಿಷ್ಣು ಗೋವಿಂದನ್ನ || ೧ || ಅಪಾರ ಮಹಿಮನು ಎನಿಸುವನ |ಭಕುತಗಾಪತ್ತು ಬರಲು ಮಾಣಿಸುವನ ||ತಾಪಸಿಗಳಿಗೆ ಕಾಣಿಸುವನ |ದಶರೂಪವ ಧರಿಸಿ ಜನಿಸುವನ || ೨ || ರಜತಪೀಠ ಪುರವಾಸನ್ನ ಮಹ – |ರಜನೀಚರರ ವಿನಾಶನ್ನ ||ತ್ರಿಜಗದೊಳಗೆ ಪ್ರಕಾಶನ್ನ ನಮ್ಮ |ವಿಜಯವಿಠ್ಠಲ ಮಾನಿಸೆನ್ನ…
-
Kandanallave enna
Composer : Shri Purandara dasaru ಕಂದನಲ್ಲವೆ ಎನ್ನ ಕುಂದಣದ ಅರಗಿಣಿಕಂದನ ಕಾಣಿರೇನೆ ಗೋಪಿಯ ಕಂದ ||ಪ|| ಉಂಗುರವಿಟ್ಟಿದೆ ಉಡುದಾರ ಕಟ್ಟಿದೆಬಂಗಾರ ಟೋಪಿಯ ತಲೆಮೇಲೆ ಇಟ್ಟಿದೆ ||೧|| ರೊಟ್ಟಿಯ ಸುಟ್ಟಿದೆ ತುಪ್ಪವ ಕಾಸಿದೆಎಷ್ಟು ಹೊತ್ತು ಹೋಯಿತು ಉಣಲಿಲ್ಲ ||೨|| ಕಾಸಿಗೆ ಹೋಗಿ ನಾ ಕೂಸಿನ ಪಡೆದೆಪುರಂದರ ವಿಠಲನದಾಸರಿಗೆ ತಕ್ಕ ಮಗುವೆ ನಮ್ಮಮ್ಮಮಗುವೆ ನಮ್ಮಮ್ಮ ||೩|| kaMdanallave enna kuMdaNada aragiNikaMdana kANirEne gOpiya kaMda ||pa|| uMguraviTTide uDudAra kaTTidebaMgAra TOpiya talemEle iTTide ||1|| roTTiya…
-
Hannu bandide koLLiri
Composer : Shri Purandara dasaru ಹಣ್ಣು ಬಂದಿದೆ ಕೊಳ್ಳಿರೋ ನೀವೀಗಚೆನ್ನ ಬಾಲಕೃಷ್ಣನೆಂಬೊ ಕೆನ್ನದ ಬಾಳೆ ||ಪ|| ಹವ್ಯಕವ್ಯದ ಹಣ್ಣು, ಸವಿವ ಸಕ್ಕರೆ ಹಣ್ಣುಭವರೋಗಗಳನೆಲ್ಲ ಕಳೆವ ಹಣ್ಣುನವನೀತ ಚೋರನೆಂಬೊ ಜವನ ಅಂಜಿಪ ಹಣ್ಣುಅವನಿಯೊಳು ಶ್ರೀರಾಮನೆಂಬೊ ಹಣ್ಣು |೧| ಕೊಳೆತು ಹೋಗುವುದಲ್ಲ, ಹುಳುತು ಹೋಗುವುದಲ್ಲಕಳೆದು ಬಿಸಾಡಿಸಿ ಕೊಳ್ಳುವುದಲ್ಲಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲಒಳಿತಾದ ಹರಿಯೆಂಬೊ ಮಾವಿನ ಹಣ್ಣು |೨| ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲಕಷ್ಟದಿ ಹಣ ಕೊಟ್ಟು ಕೊಂಬುವುದಲ್ಲಸೃಷ್ಟಿಯೊಳಗೆ ನಮ್ಮ ಪುರಂದರವಿಠಲಕೃಷ್ಣರಾಯನೆಂಬೊ ಶ್ರೇಷ್ಠಾದ ಹಣ್ಣು |೩| haNNu baMdide…