-
Anjaletake manave
Composer : Shri Purandara dasaru ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ|| ನಾರಾಯಣವೆಂಬೊ ನಾಲ್ಕು ಅಕ್ಷರದಿಂದಘೋರ ದುರಿತಗಳೆಲ್ಲ ಕಳೆಯಬಹುದುಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು [೧] ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದಬೇಕಾದ ಕರ್ಮಗಳ ಕಳೆಯಬಹುದುವೈಕುಂಠಪತಿಯೆಂಬ ವಜ್ರವನೆ ತಕ್ಕೊಂಡುನೂಕುವ ಯಮಭಟರ ನುಗ್ಗು ಮಾಡಲುಬಹುದು [೨] ಹರಿವಾಸುದೇವನೆಂಬೊ ಅಮೃತಪಾನಗಳಿಂದಜರೆಮರಣ ಜನನಗಳ ಜಯಿಸಬಹುದುವರದ ಶ್ರೀ ಪುರಂದರ ವಿಠ್ಠಲನ ಸ್ಮರಣೆಯನುಸರಸ ಸದ್ಭಕ್ತಿಯಿಂ ಸವಿಮಾಡಬಹುದು [೩] aMjalEtake manave anugAlavukaMjanABana Bakti kaigoMDa baLika ||pa|| nArAyaNaveMbo nAlku akSharadiMdaGOra duritagaLella kaLeyabahuduSrIrAmanAmaveMbo…
-
Charana kamala bhajiso
Composer : Shri Karpara narahari dasaru ಚರಣ ಕಮಲ ಭಜಿಸೋ ಮೈಲಾರ ಲಿಂಗನಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀಸ್ಮರಿಸೋ ಶಿರಬಾಗಿ ನಮಿಸೋ [ಅ.ಪ] ತುರಗವಾಹನವೇರಿ ಬರುತಿಹನಧರೆಯೊಳಗೆ ಮೈಲಾಪುರ ಸುಮಂದಿರನೆಂದು |ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದರ್ಚನೆಯ ಕೊಂಬುವನ ಶರಣರನ ಪೊರೆವನ [೧] ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನುಗಾಲ ಭಕುತರ ಮ್ಯಾಳವನು ಪಾಲಿಸಲು ಬಂದಿಹನ |ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನಮಾಳಸಾಕಾಂತನ [೨] ನಿಷ್ಠೆಯಿಂದಲಿ ಭಜಿಪ ಭಕುತರನರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನುಕೊಳುತಿಹನ…
-
Yaake kakkulati paduve
Composer : Shri Purandara dasaru ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲು ಪಡೆಯಲ್ಲಿ ಹುಟ್ಟಿರುವ ಮಂಡೂಕಕೆಅಲ್ಲಿ ತಂದಿಡುವರ್ಯಾರೋಎಲ್ಲವನು ತೊರೆದಿರುವ ಅರಣ್ಯವಾಸಿಯನುಅಲ್ಲೆ ಸಲಹದೆ ಬಿಡುವನೆ ಮರುಳೆ |೧| ಅಡವಿಯೊಳು ಹುಟ್ಟುವ ಮೃಗ ಜಾತಿಗಳಿಗೆಲ್ಲಬಿಡದೆ ತಂದಿಡುವರ್ಯಾರೋಗಿಡದಿಂದ ಗಿಡಗಳಿಗೆ ಹಾರುವ ಹಕ್ಕಿಗೆಪಡಿಯನಳೆಯದೆ ಬಿಡುವನೇ ಮರುಳೆ |೨| ಎಂಭತ್ತು ನಾಲ್ಕು ಲಕ್ಷ ಜೀವ ರಾಶಿಗಳನ್ನುಹಿಂಬಾಗಿ ಸಲಹುತಿಹನುನಂಬು ಶ್ರೀಪುರಂದರವಿಠ್ಠಲನ ಚರಣವನುನಂಬಿದರೆ ಸಲಹದಿಹನೇ ಮರುಳೆ |೩| yAke kakulAti paDuve…