-
Shringaravagide Shrihariya
Composer : Shri Purandara dasaru ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ|| ಬಡಗಿ ಮುಟ್ಟದ ಮಂಚ | ಮಡುವಿನೋಳಿಹ ಮಂಚ |ಮೃಡನ ತೋಳಿಲಿ ಅಡಗಿರುವ ಮಂಚ ||ಸಡಗರ ಉಳ್ಳ ಮಂಚ | ಹೆಡೆಯುಳ್ಳ ಹೊಸ ಮಂಚ |ಪೊಡವಿಗೊಡೆಯ ಪಾಂಡು-ರಂಗನ ಮಂಚ ||೧|| ಕಾಲಿಲ್ಲದಿಹ ಮಂಚ ಘಾಳಿ ನುಂಗುವ ಮಂಚ |ತೋಳು ಬಿಳುಪಿನ ಮಂಚ ವಿಶದ ಮಂಚ ||ಕಾಳಗದೊಳರ್ಜುನನ ಮಕುಟ ಕೆಡಹಿದ ಮಂಚಕೇಳು ಪರೀಕ್ಷಿತನ ಕೊಂದುದೀ ಮಂಚ ||೨|| ಕಣ್ಣು ಕಿವಿಯಾದ ಮಂಚ | ಬಣ್ಣ ಬಿಳುಪಿನ ಮಂಚ…
-
Vijayeendra Muneendra
Composer : Shri Purandara dasaru Shri Vijayeendra Tirtharu – 1517 – 1614Vrundavana: KumbakonaAradhana: Jyesta Krishna Trayodashiಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |भक्तानां मानसांभोजभानवे कामधेनवे ।नमतां कल्पतरवे जयींद्रगुरवे नम: । ವಿಜಯೀಂದ್ರ ಮುನೀಂದ್ರರೆಂಬಾಶ್ಚರ್ಯದಗಜೇಂದ್ರ ಬಂದದೆ ಸುಜನರು ನೋಡ ಬನ್ನಿ [ಪ] ಕಲುಷವೆಂಬ ಪಂಕವ ನೀಡ್ಯಾಡಿ ವಿಮಲ ಹರಿ ಪದ ತೀರ್ಥದ ಜಲಪಾನ ಮಾಡಿಸಲೆ ಗುರು ಮಧ್ವಮತಾಂಬುಧಿಯೊಳುನಲಿ ನಲಿದು ಕುಣಿದಾಡುತಲಿ [೧] ರಮೇಶನ ಧ್ಯಾನವೆಂಬ ಮದವೇರಿಮಮತೆಯೆಂಬ ಕದಳಿ…
-
Tirupati Venkataramana
Composer : Shri Purandara dasaru ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ (೧) ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದಕೊಳಲು ಧ್ವನಿಯದೋ ಚಂದ ನಮ್ಮ ಕುಂಡಲರಾಯ ಮುಕುಂದ (೨) ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದನೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ (೩) ಮೂಡಲ ಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ (೪) ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪಬೇಡಿದ ವರಗಳನಿಪ್ಪ…
