-
Nambi kettavarillavo rangayyana
Composer: Shri Vyasarajaru ನಂಬಿಕೆಟ್ಟವರಿಲ್ಲವೊ ರಂಗಯ್ಯನನಂಬದೆ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಅಖಿಳ ಲೋಕೇಶನಕಂಬುಕಂಧರ ಕೃಷ್ಣಕರುಣಾಸಾಗರನ ||ಅ.ಪ|| ತರಳ ಪ್ರಹ್ಲಾದ ಸಾಕ್ಷಿಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವರಹಿತನ ||೧|| ದೊರೆಯೂರು ಏರಬಂದ ಪುತ್ರನನ್ನುಕೊರಳ್-ಹಿಡಿದ್ಹೊರಡಿಸಲು ,ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ||೨|| ತರುಣಿ ದ್ರೌಪದಿ ಸೀರೆಯ ದುಶ್ಯಾಸನಸರಸರ ಸೆಳೆಯುತ್ತಿರೆ,ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತ್ವರದಿ ಅಕ್ಷಯವಿತ್ತ ಸಿರಿಕೃಷ್ಣ ರಾಯನ ||೩|| naMbikeTTavarillavo raMgayyananaMbade keTTare keDali ||pa|| aMbujanABana aKiLa lOkESanakaMbukaMdhara kRuShNakaruNAsAgarana ||a.pa|| taraLa…
-
Vishnusahasranamam
ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || ೧ || ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || ೩ || ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ |ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ || ೪ || ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |ಸದೈಕ ರೂಪ ರೂಪಾಯ ವಿಷ್ಣವೇ ಸರ್ವಜಿಷ್ಣವೇ || ೫ || ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ…
-
Hari Ninnolumeyu
Composer: Shri Purandara dasaru ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದೆ ಲೇಸು ||ಪ||ಮರಳಿ ಮರಳಿ ತಾ ಪಡೆಯದ ಭಾಗ್ಯವಮರುಗಿದರೆ ತನಗಾದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆದುರ್ಜನ ಬರುವುದು ತಪ್ಪೀತೆ,ದೂರದಿ ನಿಂತು ಮೊರೆಯಿಟ್ಟು ಕೂಗಲುಚೋರನಿಗೆ ದಯ ಪುಟ್ಟೀತೆ,ಜಾರಿ ನಾರಿ ತಾ ಪಾತಿವ್ರತೆ ಎನ್ನಲುಜಾರನಿಗೆ ನಿಜ ತೋರಿತೆ,ಊರು ಬಿಟ್ಟು ಬೇರೂರಿಗೆ ಹೋದರುಪ್ರಾರಬ್ಧವು ಬೇರಾದೀತೆ [೧] ಪಾಟ ಪಡುವುದು ಹಣೆಯಲ್ಲಿರಲುಪಟ್ಟಮಂಚ ತನಗಾದೀತೆ,ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲುಹುಟ್ಟು ಬಂಜೆಗೆ ಮಕ್ಕಳಾದೀತೆ,ಬೆಟ್ಟದ ನವಿಲಿಗೆ ಕಣ್ಣೀರು ಬಂದರೆಬೇಟೆಗಾರನಿಗೆ ದಯ ಪುಟ್ಟೀತೆ,ಕೆಟ್ಟ ಹಾವು ತಾ…
