-
Maatu maatige keshava
Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ ಕಾರಣವಿದುಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದುತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧|| ತರಳೆ ದ್ರೌಪದಿ ಸೀರೆಯ ಸೆಳೆಯುತಿರೆಹರಿ ನೀನೆ ಗತಿಯೆನಲುಪರಮ ಪುರುಷ ಭವಭಂಜನ ಕೇಶವದುರುಳರ ಮರ್ದಿಸಿ ತರಳೆಗಭಯವಿತ್ತಹರಿ ನಮ್ಮೊಡೆಯನಲ್ಲವೇ ಹೇ ಜಿಹ್ವೆ ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲನಾಮವೆ ಗತಿಯೆನಲುವಾಮನ ನೀನೆಂದು ವಂದಿಸಿದವರಿಗೆಶ್ರೀಮದನಂತ…
-
Aratiyanettidare – Keshava pancharatna
Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ |೩| ಘನಮಹಿಮ ಪ್ರದ್ಯುಮ್ನನಿಗೆಅನಿರುದ್ಧ ಪುರುಷೋತ್ತಮಗೆವಿನಯದಿಂದಲಿ ಅಧೋಕ್ಷಜಗೆಆರತಿಯನೆತ್ತಿದರೆ |೪| ನರಸಿಂಹರೂಪನಾದವಗೆವರದ ಮೂರುತಿ ಅಚ್ಯುತಗೆಅರಿಭಯಂಕರ ಜನಾರ್ದನಗೆಆರತಿಯನೆತ್ತಿದರೆ |೫| ಉಪೇಂದ್ರನೆಂದೆನಿಸಿಕೊಂಡವಗೆಅಪಾರಮಹಿಮ ಶ್ರೀಹರಿಗೆಗೋಪಾಲಮೂರುತಿ ಶ್ರೀಕೃಷ್ಣಗೆಆರತಿಯನೆತ್ತಿದರೆ |೬| ಚತುರವಿಂಶತಿ ಮೂರುತಿಗಳಾಅತಿಶಯ ಧವಳವ ಪಾಡೆಚತುರ ಪುರುಷರಿಷ್ಟಾರ್ಥವ,ಈವನು ಸಿರಿ ಹಯವದನ |೭| Aratiyanettidare kEshava nArAyaNage ||pa||shAshvatavIva mAdhavavAsavavaMdya gOviMdage ||a.pa||…
-
Bindu madhava
Composer : Shri Vadirajaru ಬಿಂದುಮಾಧವ ಮಾಡದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ [ಪ] ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀ ನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ (೧) ಪಾಪನಾಶನ ಪಾಲಿಸೊ ಎನ್ನ ಸರ್ಪ ಭೂಷಣತಾತನೆಂದೆನಿಸಿ ತವ-ನಾಮ ಸ್ಮರಣೆಯಪಾರ್ವತೀಪತಿ ಯತಿ ಧ್ಯಾನದೊಳಿರಿಸೊ (೨) ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿವೀರನೆಂದೆನಿಸುವ ಸೋದೆಯ ಪುರವಾಸವಾದಿರಾಜ ವರದ ವಂದೇ ಹಯವದನ (೩) biMdumAdhava mADadirenage taMde BEdavakaMdugoraLAdhISa kASiya puravAsakaMdanna taDeyade kAyanuddhariso [pa] mOkShadAyaka rakShiso enna…
