-
Laya Prakarana
Composer : Shri Uragadrivasa vittala ಉರಗಾದ್ರಿವಾಸವಿಠಲದಾಸರ ಲಯ ಪ್ರಕರಣ || ಧೇನಿಸೊ ಶ್ರೀಹರಿಯ ಮಹಿಮೆಯ ||ಪ||ಧೇನಿಸು ಲಯದ ವಿಸ್ತಾರ ಚತುರಾನಾನಕಲ್ಪದ ವಿವರಾ ||ಆಹಾ||ಧೇನಿಸೆ ಶತಾನಂದಗೆ ಶತ-ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ||ಅ.ಪ || ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿಪದುಮವ ತೋರಿದ ಮಹಾಮಹಿಮ ಆಗಅದೆ ಪ್ರಥಮ ಪರಾರ್ಧವು ನೇಮ ಮೇಲೆದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||ಅದರೊಳು ತ್ರಿದಶ ಏಳರ್ಧ ವರುಷವುಪದುಮಜನಿಂದ ರಾಜ್ಯವನಾಳಿಸಿದ ಪರಿಯನು (೧) ದ್ವಾದಶಾರ್ಧವರುಷ ತಾ ಉಳಿಯೆ ಆಗತೋರ್ದ ಅದುಭೂತವಾದ ಮಹಾಪ್ರಳಯ ಸೂಚ-ನಾದಿ ಕಾರ್ಯವು ತಾ ಮೆರೆಯೆ…
-
Narayana Narayana
Composer : Shri Purandara dasaru ನಾರಾಯಣ ನಾರಾಯಣ ನಾರಾಯಣ ನಾರಾಯಣನಾರಾಯಣನ್ಯಾರೆ ಪೇಳೆ ಸಖಿ |ಪ| ಕ್ಷೀರಸಾಗರದಲ್ಲಿ ಶಯನವ ಮಾಡಿದಆದಿನಾರಾಯಣ ನೋಡೆ ಸಖಿ |ಅ.ಪ.| ಕಾಲಿಲ್ಲದಲೆ ಓಡಿ ಎವೆ ಇಕ್ಕದಲೆ ನೋಡಿಮಿಂಚಿನಂತೆ ಹೊಳೆಯುವನ್ಯಾರೆ ಸಖಿವೇದವ ತಂದು ಸುರರಿಗೆ ಕೊಟ್ಟಂಥಮತ್ಸ್ಯಾವತಾರನ್ನ ನೋಡೆ ಸಖಿ (೧) ತಲೆಯ ತಗ್ಗಿಸುವನು ಕಡಳೊಳು ಆಡುವಕಡೆದರೆ ಕಡಗೋಲನ್ಯಾರೆ ಸಖಿಸುರರು ದೈತ್ಯರು ಕೂಡಿ ಶರಧಿಯ ಮಥಿಸಲುಕೂರ್ಮಾವತಾರನೆ ಇಂದುಮುಖಿ (೨) ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಆಡುವಕೋರೆದಾಡೆಯವ ಇವನ್ಯಾರೆ ಸಖಿದುರುಳನ್ನ ಕೊಂದು ಧರಣಿಯ ತಂದಂಥವರಾಹಾವತಾರನೆ ವಾರಿಜಾಕ್ಷಿ (೩)…
-
Kugelo Manuja
Composer : Shri Vijayadasaru ಕೂಗೆಲೋ ಮನುಜ ಕೂಗೆಲೋ || ಪ ||ಸಾಗರಶಯನನೆ ಜಗಕೆ ದೈವವೆಂದು || ಅ ಪ || ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣಸಚ್ಚಿದಾನಂದೈಕ ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧|| ನರಹರಿ ಮುಕುಂದ ನಾರಾಯಣ ದೇವಪರಮ ಪುರುಷ ಹರಿ ಹಯವದನಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು || ೨ || ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ –ವರದ ಅಪಾರ ಸದ್ಗುಣನಿಲಯಮುರಮರ್ದನ ಮಂಜುಭಾಷಣ ಕೇಶವನಿರ್ಮಲ ದೇವ ಭೂವರಾಹ ಮೂರುತಿಯೆಂದು…
