Author: Daasa

  • Narasimha Varaha stotram

    Composer : Shri Vadirajaru ಪ್ರಹ್ಲಾದಾಹ್ಲಾದಹೇತುಂ ಸಕಲಗುಣಗಣಂ ಸಚ್ಚಿದಾನಂದಮಾತ್ರಂಸೈಂಹಾಸಹ್ಯೋಗ್ರ ಮೂರ್ತಿಂ ಸದಭಯಮರಿಶಂಖೌ ರಮಾಂ ಬಿಭ್ರತಂ ಚ |ಅಂಹಸ್ಸಂಹಾರದಕ್ಷಂ ವಿಧಿಭವವಿಹಗೇಂದ್ರೇಂದ್ರ ಚಂದ್ರಾದಿವಂದ್ಯಂರಕ್ಷೋವಕ್ಷೋವಿದಾರೋಲ್ಲ ಸದಮಲದೃಶಂ ನೌಮಿ ಲಕ್ಷ್ಮೀನೃಸಿಂಹಮ್ || ೧ || ವಾಮಾಂಕಸ್ಥಧರಾಕರಾಂಜಲಿಪುಟಪ್ರೇಮಾತಿಹೃಷ್ಟಾಂತರಂಸೀಮಾತೀತಗುಣಂ ಫಣೀಂದ್ರ ಫಣಗ ಶ್ರೀಮಾನ್ಯಪಾದಾಂಬುಜಮ್ ||ಕಾಮಾದ್ಯಾಕರಚಕ್ರ ಶಂಖಸುವರೋದ್ಹಾಮಾಭಯೋದ್ಯತ್ಕರಂಸಾಮಾದೀಡ್ಯವರಾಹರೂಪಮಮಲಂ ಹೇ ಮಾನಸೇ ತಂ ಸ್ಮರ ||೨|| ಕೋಲಾಯ ಲಸದಾಕಲ್ಪಜಾಲಾಯ ವನಮಾಲಿನೇ |ನೀಲಾಯ ನಿಜಭಕ್ತೌಘಪಾಲಾಯ ಹರಯೇ ನಮಃ || ೩|| ಧಾತ್ರೀಂ ಶುಭಗುಣಪಾತ್ರೀಮಾದಾಯಾಶೇಷ ವಿಬುಧಮೋದಾಯ |ಶೇಷೇ ತಮಿಮಮದೋಷೇ ಧಾತುಂ ಹಾತುಂ ಚ ಶಂಕಿನಂ ಶಂಕೇ ||೪|| ನಮೋಽಸ್ತು ಹರಯೇ ಯುಕ್ತಿಗಿರಯೇ…

  • Runa vimochana stotram

    Composer : Shri Vadirajaru ದೇವತಾ ಕಾರ್ಯ ಸಿದ್ಯರ್ಥಂ ಸಭಾಸ್ಥಂಭ ಸಮುಧ್ಭವಂಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ (೧) ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ (೨) ಆಂತ್ರಮಾಲಧರಂ ಶಂಖಚಕ್ರಾಭ್ಜಾಯುಧ ಧಾರಿಣಂಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ (೩) ಸ್ಮರಣಾತ್ ಸರ್ವಪಾಪಗ್ನಂ ಕದ್ರೂಜ ವಿಷನಾಶನಂಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ (೪) ಸಿಂಹನಾದೇನಮಹತ ದಿಗ್ದಂತಿ ಭಯನಾಶನಂಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ (೫) ಪ್ರಹ್ಲಾದಂ ವರದಂ…

  • Endu kambenu – Shyamasundararu

    Composer : Shri Shyamasundara dasaru ಎಂದು ಕಾಂಬೆನು ನಂದ ಗೋಪನ |ಕಂದ ಶ್ರೀ ಗೋವಿಂದನ [ಪ] ಮಂದರಾಚಲಧರ ಶ್ರೀ ಯದುಕುಲ |ಚಂದ್ರ ಗುಣಗಣಸಾಂದ್ರನ [ಅ.ಪ] ವಿಜಯಸೂತನ ವಿಶ್ವ ಪಾಲನ | ಭುಜಗವರ ಪರಿಯಂಕನ,ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರ-ಗಮನನ [೧] ಪಾಲುದಧಿ ನವನೀತ ಚೋರನ | ಬಾಲಕೃಷ್ಣ ಗೋಪಾಲನಶೈಲ ಬೆರಳಿಲಿ ತಾಳಿ ಗೋಕುಲ, ಪಾಲಿಸಿದ ಪರಮಾತ್ಮನ [೨] ಭಾಮೆ ರುಕ್ಮಿಣಿ ರಮಣ ರಂಗನ | ಸಾಮಗಾನ ವಿಲೋಲನಶ್ರೀಮದಾನಂದ ಮುನಿ ಕರಾರ್ಚಿತ ಶಾಮಸುಂದರ ವಿಠಲನ…

error: Content is protected !!