-
Edurarai nimage Samanarai
Composer : Shri Vyasarajaru on Shri Jayatirtharu ಎದುರಾರೈ ಗುರುವೆ ಸಮರಾರೈ ||ಪ||ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಾಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆ ಯೆಂಬಚಟುಲಾ ತಪದಿಂದ ಖಂಡಿಸಿ,ತೇಜೋ-ತ್ಕಟದಿ ಮೆರೆದೆ ಬುಧ ಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರ ಹೃತ್ ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ ||೩|| ವ್ಯಾಸ…
-
Vara karnataka simhasana
Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ ಮಾಡಿರಿ,ಬಾಲ ಬ್ರಹ್ಮಚಾರಿಗಳಿವರು,ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳುಅಭಯವನಿತ್ತರು ಜಗಕೆಲ್ಲ ||೧|| ವಿಜಯವ ಪಡೆದರು ವಾದಗಳಲಿ,ಪ್ರತ್ಯರ್ಥಿ ಗಜಕೆ ಸರಿ ಎಂದೆನಿಸಿ |ಸುಂದರ ಚರಣರು ಸುಜನ ಪಯೋನಿಧಿಚಂದಿರನಂದದಿ ಹೊಳೆಯುವರು ||೨|| ಅಭಿಷೇಕವು ರತ್ನಗಳಿಂದಿವರಿಗೆಅಭಿನವ ಪ್ರಹಲಾದರೆ ಇವರು,ಗುಣಗಣ ನಿಲಯನ ಗುಣಗಳತೋರಿದ ಮುನಿತ್ರಯದಲಿ ಸೇರಿದರಿವರು ||೩|| ಜ್ಞಾನಿಗಳಿಗೆ ದೊಡ್ಡ ಜ್ಞಾನ…
-
Ballavagillide Vaikunta
Composer : Shri Vyasarajaru Expln by Shri Kesava Rao Tadipatri ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿಸರ್ವ ಶಬ್ಧಾರ್ಥ ಹರಿಯ ನಾಮ ಬಿಡದೆಶ್ರೀಹರಿಗೆರಗುವ ಚೇತನ ಜಡಗಳೆಲ್ಲಶ್ರೀಹರಿಯ ಪ್ರತಿಮೆಯೆಂದು [೨] ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯ ಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು [೩] ಹರಿ ಚರಾಚರ ಸರ್ವ ಜಗದ್ ಭರಿತಮುರಹರನಿತ್ತುದೆ ವೈಕುಂಠನರಹರಿಯಲಿ ನವವಿಧ…
