Author: Daasa

  • Krishna Krishna Krishna endu

    Composer : Shri Vyasarajaru ಕೃಷ್ಣ ಕೃಷ್ಣ ಕೃಷ್ಣ ಎಂದುಮೂರು ಬಾರಿ ನೆನೆಯಿರೊ [ಪ]ಸಂತುಷ್ಟನಾಗಿ ಮುಕುತಿ ಕೊಟ್ಟುಮಿಕ್ಕ ಭಾರ ಹೊರುವನೊ |ಅ.ಪ| ಸಕಲ ವೆದಾ ಶಾಸ್ತ್ರ ಪಠಿಸಿಸಾರವನ್ನು ತಿಳಿದರೇನುಮಕರ ಕುಂಡಲ ಧರನನಾಮಕೆ ಸರಿಯಿಲ್ಲವೊಕೃಷ್ಣ ಕೃಷ್ಣ ಕೃಷ್ಣ ||೧|| ಕಮಲನಾಭನ ಚಿನ್ನೆಯನುಧರಿಸಿ ಕೊಂಡು ಮೆರೆಯಿರೋಯಮನ ಭಟರು ಅಂಜಿಓಡಿ ಅಡವಿ ಪೋಗುವರೊ ||೨|| ಜನ್ಮ ವೆತ್ತಿ ಮಧ್ವ ಮತವಅನುಸರಿಸಿ ನೆಡೆಯಿರೋಸುಮ್ಮಾನದಿ ಶ್ರೀ ಕೃಷ್ಣತನ್ನ ಲೋಕ ಕೊಡುವನೋ ||೩|| kRuShNa kRuShNa kRuShNa eMdumooru bAri neneyiro [pa]saMtuShTanAgi mukuti koTTumikka…

  • Aratiyanettidare – Keshava pancharatna

    Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ |೩| ಘನಮಹಿಮ ಪ್ರದ್ಯುಮ್ನನಿಗೆಅನಿರುದ್ಧ ಪುರುಷೋತ್ತಮಗೆವಿನಯದಿಂದಲಿ ಅಧೋಕ್ಷಜಗೆಆರತಿಯನೆತ್ತಿದರೆ |೪| ನರಸಿಂಹರೂಪನಾದವಗೆವರದ ಮೂರುತಿ ಅಚ್ಯುತಗೆಅರಿಭಯಂಕರ ಜನಾರ್ದನಗೆಆರತಿಯನೆತ್ತಿದರೆ |೫| ಉಪೇಂದ್ರನೆಂದೆನಿಸಿಕೊಂಡವಗೆಅಪಾರಮಹಿಮ ಶ್ರೀಹರಿಗೆಗೋಪಾಲಮೂರುತಿ ಶ್ರೀಕೃಷ್ಣಗೆಆರತಿಯನೆತ್ತಿದರೆ |೬| ಚತುರವಿಂಶತಿ ಮೂರುತಿಗಳಾಅತಿಶಯ ಧವಳವ ಪಾಡೆಚತುರ ಪುರುಷರಿಷ್ಟಾರ್ಥವ,ಈವನು ಸಿರಿ ಹಯವದನ |೭| Aratiyanettidare kEshava nArAyaNage ||pa||shAshvatavIva mAdhavavAsavavaMdya gOviMdage ||a.pa||…

  • Vadiraja guru manatosmi

    Composer : Shri Gurugovinda dasaru ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ|| ಪಂಚ ವೃಂದಾವನ ಮಂದಿರ ಭವ್ಯಂಪಂಚ ಸುಪದ್ಮ ವಿಬುಧ ಜನ ಸೇವ್ಯಂಅಂಚಗಮನ ಪದಯೋಗ್ಯ ಸುಭವ್ಯಂಸಂಚಿಂತಿಪರ ಭವಾರ್ಣವ ತರಣಂ (೧) ಹಯಮುಖ ನಿಸ್ಶ್ರಿತ ಶ್ರುತಿ ಸತ್ಯವಣಂಹಯಮುಖ ಪದ ಸದ್ವನಜ ಸುಹಾಸಂ |ಹಯಮುಖ ಪ್ರೀತ್ಯೈ ವಿರಚಿತ ಶಾಸ್ತ್ರಂದಯಿ ಮಯಿ ರತ ಸ್ವಪ್ನಾಖ್ಯಾನಂ (೨) ಗುರು ಗೋವಿಂದ ವಿಠ್ಠಲ ವರ ಭಕ್ತೇಶಂಸುರ ಮುಖ ದ್ವಿಜವರ ಸರ್ವ ಸುಸೇವ್ಯಂ |ಪರಮತ ಮದಕರಿ ಪಂಚ ಸುವಕ್ತ್ರಂಪರಿಪಾಲಯ…

error: Content is protected !!